ಗೌತಮ ಬುದ್ದನ ಪೂರ್ಣ ಜ್ಞಾನೋದಯದ ಹಿಂದಿನ ರಹಸ್ಯ | ಅವಧೂತ ಶ್ರೀ ವಿನಯ್ ಗುರೂಜಿ
ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಗಳನ್ನು ಹುಡುಕಿದವನೇ ಬುದ್ದ. ಪ್ರಶ್ನೆ ಅಥವಾ ಸಮಸ್ಯೆ ಬಂದಾಗ ಎಲ್ಲರ ಬಳಿ ಸಲಹೆಗಳನ್ನು ಕೇಳಬಹುದೇ ಹೊರತು ಕೊನೆಯಲ್ಲಿ ಸ್ವಯಂ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಬುದ್ದ ತನ್ನ ಜೀವನದಲ್ಲಿ ತೋರಿಸಿಕೊಟ್ಟ. ಯಾಕೆಂದರೆ ತನ್ನ ಸ್ವಯಂ ಸಮಸ್ಯೆಗಳಿಗೆ ತಾನೇ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಬೇಕಾಗಿತ್ತದೆ. ಇನ್ನು ಬುದ್ದನ ಸಂಪೂರ್ಣ ಜೀವನವೂ ಪೂರ್ಣತೆಯಿಂದ ಕೂಡಿತ್ತು. ಯಾವಾಗ ಬುದ್ದ ತನ್ನನ್ನು ತಾನು ಅರಿಯಲು ಹೊರಡುತ್ತಾನೋ ಅವಾಗ ಬುದ್ದ ಗುರುವಾಗುತ್ತಾನೆ. ಸ್ವಯಂ ಧ್ಯಾನದ ಮೂಲಕ ಬುದ್ದ ತನ್ನೊಳಗಿನ ಬೆಳಕನ್ನು ಕಂಡುಕೊಳ್ಳುವನು.
For More Videos:
ಗಣಪತಿಯ ಹೊಟ್ಟೆಯಲ್ಲಿದೆ ಸೃಷ್ಠಿ ರಹಸ್ಯ! | ಅವಧೂತ ಶ್ರೀ ವಿನಯ್ ಗುರೂಜಿ • ಗಣಪತಿಯ ಹೊಟ್ಟೆಯಲ್ಲಿದೆ ಸ...
ದೇವಸ್ಥಾನಗಳಲ್ಲಿ ಪ್ರದಕ್ಷಿಣೆ ಹಾಕುವುದು ಯಾಕೆ? | ಅವಧೂತ ಶ್ರೀ ವಿನಯ್ ಗುರೂಜಿ
• ದೇವಸ್ಥಾನಗಳಲ್ಲಿ ಪ್ರದಕ್ಷ...
ಜಗತ್ತಿನಲ್ಲಿ ಯಾವ ದೇವರು ಶ್ರೇಷ್ಠ? | ಅವಧೂತ ಶ್ರೀ ವಿನಯ್ ಗುರೂಜಿ
• ಜಗತ್ತಿನಲ್ಲಿ ಯಾವ ದೇವರು ...
ಉಸಿರಾಟ ಕ್ರಿಯೆಯಲ್ಲಿ ಮಾಡುವ ಈ ಸಣ್ಣ ಬದಲಾವಣೆ ಆಯುಷ್ಯವನ್ನು ವೃದ್ಧಿಸುತ್ತದೆ! | ಅವಧೂತ ಶ್ರೀ ವಿನಯ್ ಗುರೂಜಿ • ಉಸಿರಾಟ ಕ್ರಿಯೆಯಲ್ಲಿ ಮಾಡ...
ಇದು ಪ್ರಪಂಚದ ಪ್ರತಿಯೊಬ್ಬ ಮಹಾಪುರುಷನ ಹಿಂದಿರುವ ಮಹಾಶಕ್ತಿ! | ಅವಧೂತ ಶ್ರೀ ವಿನಯ್ ಗುರೂಜಿ • ಇದು ಪ್ರಪಂಚದ ಪ್ರತಿಯೊಬ್ಬ...
23 июн 2024