ಪದ್ಮಶ್ರೀ ದೇವನೂರು ಮಹಾದೇವ ರವರು ನಮ್ಮ ನಾಡು ಕಂಡ ಶ್ರೇಷ್ಠ ಚಿಂತಕರು ಹಾಗೂ ಸಾಹಿತಿಗಳು, ಅವರ ಜನಪ್ರಿಯ ಕೃತಿ "ಎದೆಗೆ ಬಿದ್ದ ಅಕ್ಷರ" ವನ್ನು ಪ್ರಸಿದ್ಧ ಪ್ರಕಾಶನ ಸಂಸ್ಥೆ, ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ "ಅಭಿನವ" ತನ್ನ 300ನೇ ಕೃತಿ ಯನ್ನಾಗಿ 2012ರಲ್ಲಿ ಪ್ರಕಟಿಸಿದೆ,ಈ ಪುಸ್ತಕ ಇಲ್ಲಿಯವರೆಗೆ 19 ಮುದ್ರಣ ಕಂಡಿರುವುದು ಇದರ ಜನಪ್ರಿಯತೆಗೆ ಸಾಕ್ಷಿ, ಪ್ರತಿಗಳಿಗಾಗಿ ಸಂಪರ್ಕಿಸಿ-9845031335
12 сен 2024