ನಾನು ಸಹ....ಅರ್ .ಎಸ್.ಎಸ್.. ಎಬಿವಿಪಿ....ಯಲ್ಲಿ...ಕಾಲೇಜು ದಿನಗಳಲ್ಲಿ. ಬಾಗವಹಿಸಿದವನು ....ನನಗೂ..ಸಹ...ನನ್ನ ತಪ್ಪಿನ ಅರಿವಾಗಿದ್ದು ಕುವೆಂಪು ಅವರ ..ಕೃತಿಗಳನ್ನು ಓದಿದ ...ಮೇಲೆಯೆ.....ನಿಮ್ಮ ಮಾತಿನಿಂದ ಇನ್ನೂ ಹೆಚ್ಚಿನ ಅರಿವು ಮೂಡಿತು....... ಧನ್ಯವಾದಗಳು ಸರ್ Karthik mk ..koppa
ಇದರ ಅರ್ಥ ಏನೆಂದರೆ ಜ್ಞಾನಿಯಾದರೂ ಸರಿ ಕೇವಲ ಹೇಳಿದರೆ ಸಾಲದು, ಉಪದೇಶ ಮಾಡಿದರೆ ಪ್ರಯೋಜನವಗದು. 👉ಹೇಳಿದ್ದು ಕಾನೂನು ಆಗಿ ಮಾರ್ಪಡಬೇಕು ಎಂಬುದನ್ನು ಸಂವಿಧಾನ ನಿದರ್ಶಿಸುತ್ತದೆ. 👌super speach
I loved to listen to Shri Mukund Raj's talk. Truly from the bottom of his heart in the interest of our democracy to flourish several generations. May God bless you sir. We pray for your long and healthy life.
ಧರ್ಮದ ಒಳಗಿನ ಮೌಢ್ಯ ಖಂಡನೆ ಒಳ್ಳೆಯದೇ. ಆದರೆ ಅದನ್ನು ಹಿಂದೂಧರ್ಮ ಕುರಿತಂತೆಯೇ ಏಕೆ ಮಾಡುತ್ತೀರಿ? ಅನ್ಯ ಧರ್ಮಗಳಲ್ಲಿನ ಮೌಢ್ಯ ನಿಮಗೆ ಕಾಣಿಸೊಲ್ಲವೇ ಅಥವಾ ಅವುಗಳನ್ನು ಖಂಡಿಸಲು ನಿಮಗೆ ತೊರಡು ಇಲ್ಲವೇ? ನಿಮ್ಮ ಪಕ್ಷವಾತ ನಿಮಗೇ ಅಸಹ್ಯ ಅನಿಸೊಲ್ಲವೇ?
ಧರ್ಮಗಳಲ್ಲಿ ಮೌಢ್ಯಗಳನ್ನು ತುಂಬಿಸಿ ಒಂದೊಂದು ವೃತ್ತಿಗಾಗಿ ಒಂದೊಂದು ಜಾತಿ ನಿರ್ಮಿಸಿದವರ ಪೀಳಿಗೆ ಈಗ ಆರಾಮವಾಗಿ ಬದುಕುತ್ತಿದ್ದಾರೆ. ನಮ್ಮ ರಾಷ್ಟ್ರದ ಬಲಿಷ್ಠ ಸಂವಿಧಾನದ ಬಲದಿಂದ ನಾವು ಆ ಜನಗಳ ಮಧ್ಯೆ ಬದುಕುತ್ತಿದ್ದೇವೆ. ಸಂವಿಧಾನ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ.