ನಿತ್ಯ ಜೀವನದಲ್ಲಿ ಗೀತೆಯ ಬೆಳಕು - ಡಾ ಪಾವಗಡ ಪ್ರಕಾಶ್ ರಾವ್ ಅವರಿಂದ ಪ್ರವಚನ Talk by Pavagada Prakash Rao on "Gita in daily life"
ರಾಮಕೃಷ್ಣ ಮಠ ಮಂಗಳೂರು ಪ್ರತಿ ಭಾನುವಾರ ಸನ್ಯಾಸಿಗಳಿಂದ, ವಿದ್ವಾಂಸರಿಂದ ವಿಶೇಷ ಪ್ರವಚನಗಳನ್ನು ಏರ್ಪಡಿಸುತ್ತಿದೆ. ಆ ಪ್ರಯುಕ್ತ ಭಾನುವಾರ 12-06-2022 ರಂದು ಸಂಜೆ 5.45 ಗಂಟೆಗೆ ಡಾ ಪಾವಗಡ ಪ್ರಕಾಶ್ ರಾವ್ (ಖ್ಯಾತ ವಾಗ್ಮಿಗಳು, ಬೆಂಗಳೂರು) ಇವರು "ನಿತ್ಯ ಜೀವನದಲ್ಲಿ ಗೀತೆಯ ಬೆಳಕು" ಎಂಬ ವಿಷಯದ ಕುರಿತು ನೀಡಿದ ಪ್ರವಚನ.
11 июн 2022