ತಮ್ಮನ್ನು ಪಡೆದ ನಾವು ಧನ್ಯರು .ನಮ್ಮ ಜನ್ಮ ಪಾವನವಾಯಿತು... ಪರಮಾತ್ಮನೇ ತಮ್ಮ ಅತ್ಯಮೂಲ್ಯ ನುಡಿಮುತ್ತುಗಳೇ ನನಗೆ ಸ್ಪೂರ್ತಿದಾಯಕ. ಆನಂದವಾಗಿ ಬದುಕುತ್ತಿದ್ದೇನೆ.ದೇವರೇ ಭೂಮಿಗೆ ಅವತಾರವೆತ್ತಿ ಬಂದು ಸರ್ವರಿಗೂ ಮಾರ್ಗದರ್ಶನ ಮಾಡಿ ದೈಹಿಕವಾಗಿ ಕಣ್ಮರೆಯಾದರೂ ವಿಶ್ವದ ಜನಮನದಲ್ಲಿ ಅಮರರಾಗಿ ಉಳಿದಿದ್ದೀರಿ ಬುದ್ದೀಜಿಯವರೇ..