ತತ್ವಜ್ಞಾನದ ಅರಿವು ಮಾಡಿಕೊಟ್ಟ ನನ್ನ ಆಧ್ಯಾತ್ಮ ಗುರು, ಮಹಾಜ್ಞಾನಿ, ಗುರು ಪರಂಪರೆಯ ಪ್ರತಿಷ್ಠೆ, ನಮ್ಮ ಸಂಸ್ಕೃತಿಯ ಅಸ್ಮಿತೆ... ತಮಗೆ ಗುರುಪೂರ್ಣಿಮೆಯ ಗೌರವಪೂರ್ವಕ ಶುಭಾಶಯಗಳು🙏🙏🚩🚩....
ನನ್ನಂತ ಸಾಮಾನ್ಯ ಜನರಿಗೂ ಅರ್ಥ ಆಗುವ ರೀತಿಯಲ್ಲಿ ತಿಳಿಸಿಕೊಟ್ಟಿರುವ ಗುರುಗಳಿಗೆ 🙏 ಭಗವಂತನ ಇಚ್ಛೆ ಸರ್ವಂ ಶ್ರೀಕೃಷ್ಣಾರ್ಪಣಮಸ್ತು ಅನು ರೇಣು ತೃಣಕಾಷ್ಠ ಎಲ್ಲದರಲ್ಲೂ ಭಗವಂತನಿರುತ್ತಾನೆ ಸರ್ವೇ ಜನ ಸುಖಿನೋ ಭವಂತು ವಾಸುದೇವ ಕುಟುಂಬಕಂ ಇದರಿಂದಲೇ ಸನಾತನ ಧರ್ಮ ಎಂದೆಂದಿಗೂ ಶಾಶ್ವತ
🙏🌷🙏JAI Shree Ram jai Shree KRUSHNA JAI Shree Ram BAKUTHI PURVAKA Kotti Kotti kotti namuskaraglu ACHARAYARIGÈ Nice VERY VERY SUPER THANK YOU SO MUCH 🌺🙏🌸🙏🌹🙏👌👌👌👌❤💚❤💚❤🎉