#SwadeshMedia3 #god #bhoota #darshana ಭಾರತ ದೇಶದ ಅದ್ಯಾತ್ಮ ವಿಚಾರ | ರಾಜ ಮಹಾರಾಜ ಪೂರ್ವಿಕರ ಜ್ಞಾನ ಸಂಪತ್ತು | ವೇದ ಉಪನಿಷತ್ತುಗಳ ಧರ್ಮ ವಿಚಾರ | ಸಹಬಾಳ್ವೆ | ಸಹಭಾಗಿತ್ವ ಮಾನವತಾವಾದ ಅಧ್ಯಾತ್ಮ ಶರಣ ಸಂಕುಲ ಮನುಷ್ಯತ್ವ ವಿಚಾರ .. ಇತ್ಯಾದಿ.
ಹೌದು. ಅದು ಯಾವ ರೂಪ ಬೇಕಾದ್ರೂ ಮಾಡಿಕೊಳ್ಳುತ್ತದೆ. ಮತ್ತೆ ಯಾರ ಸ್ವರವನ್ನುಸಾ ಅನುಕರಣೆ ಮಾಡುತ್ತದೆ. ಭಾರೀ ಕಾರ್ಬಾರ್ ಮಾಡುತ್ತದೆ. ಯಾರಿಗೂ ತೊಂದರೆ ಕೊಡೂದಿಲ್ಲ. ನಾವೇ ಅದನ್ನು ನೋಡಿ ಜ್ವರ ಬರುಸಿಕೊಲ್ಲುದು ಅಷ್ಟೇ. ನಾವು ಅದರ ದಾರಿಗೆ ಅಡ್ಡ ಹೋಗಬಾರದು ಅಷ್ಟೇ. ನನಗೆ ತುಂಬಾ ಅನುಭವ ಆಗಿದೆ. ಆತ್ಮ, ಭೂತ, ಪ್ರೇತ ದೈವ ಯಾರಿಗೂ ಏನೂ ಮಾಡುದಿಲ್ಲ. ಆದ್ರೆ ಈ ಲೋಕದಲ್ಲಿ ಅತೀ ಕೆಟ್ಟ ಆತ್ಮ ಅಂದ್ರೆ ಮನುಷ್ಯರು, ಭಾರೀ ಡೇಂಜರ್. ನಾವು ಏನುಸಾ ಮಾಡದಿದ್ರೂ, ಅವರು ದ್ವೇಷ, ಮತ್ಸರದಲ್ಲಿ ಏನುಸಾ ಮಾಡುಯಾರು, ಹೇಳಿಯಾರು.