ತೇರನ್ನೆಳೆದು ಭಕ್ತಿ ಭಾವ ಸಮರ್ಪಿಸುವುದು ಸಹಜ. ಆದರೆ ದೇವರಿರುವ ತೇರು ತಯಾರಿಸುವವರು, ದೇವರ ಪಥವನ್ನೂ ತೋರುವಂತೆ ರಥಗಳ ಮೇಲೆ ವಚನದ ವಾಕ್ಯಗಳನ್ನು ಕೆತ್ತುತ್ತಿದ್ದಾರೆ. ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಮಳಲಿ ಗ್ರಾಮದಲ್ಲಿರುವ ತೇರು ತಯಾರಕರು ಈ ಬಗ್ಗೆ ಹೇಳುವುದೇನು? ಈ ವಾರದ ಮಿಸಳ್ ಹಾಪ್ಚಾದಲ್ಲಿ...
#MisalHalfCha #ChariotMakersLife #ChariotArtists #Karnataka #Videos #Kannada #Prajavani
ಯೂಟ್ಯೂಬ್ ಚಂದಾದಾರರಾಗಿ: / prajavani
ತಾಜಾ ಸುದ್ದಿಗಳಿಗಾಗಿ: Prajavani.net ನೋಡಿ
ಫೇಸ್ಬುಕ್ನಲ್ಲಿ ಲೈಕ್ ಮಾಡಿ: Facebook.com/Prajavani.net
ಟ್ವಿಟರ್ನಲ್ಲಿ ಫಾಲೋ ಮಾಡಿ: Twitter.com/Prajavani
ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್ನಲ್ಲಿ ನೋಡಿ: t.me/Prajavani...
8 сен 2024