Тёмный

ವಿಜಯಪುರದ ಜೀವನಾಡಿ ಭೂತನಾಳಕೆರೆಗೆ ಕೃಷ್ಣಾ ನದಿ ನೀರು ಹರಿಸಿದ ಬಸವನಾಡಿನ ಭಗೀರಥ! 

M B Patil
Подписаться 3,3 тыс.
Просмотров 44
50% 1

23ನೇ ಫೆಬ್ರವರಿ; ತಿಡಗುಂದಿ ಆಕ್ವಾಡಕ್ಟ್ ನಿಂದ ಭೂತನಾಳ ಕೆರೆಗೆ ಕೃಷ್ಣಾ ನದಿ ನೀರು ತುಂಬಿಸಿ, ಅಲ್ಲಿಂದ ವಿಜಯಪುರ ನಗರಕ್ಕೆ ಹರಿಸುವಂತೆ 5 ದಿನಗಳ ಹಿಂದೆ ಅಧಿಕಾರಿಗಳಿಗೆ ಸಚಿವರಾದ ಡಾ. ಎಂ.ಬಿ. ಪಾಟೀಲ್ ಸೂಚಿಸಿದ್ದರು. ಪಾಟೀಲರ ನಿರ್ದೇಶನದಂತೆ ಕೆರೆಗೆ ನೀರು ಹರಿಸಿದ್ದಾರೆ. ಭೂತನಾಳ ಕೆರೆಗೆ ಜೀವ ಕಳೆ ಬಂದಿದೆ. ಜೊತಗೆ ವಿಜಯಪುರದ ಜನತೆಯ ಕುಡಿಯುವ ನೀರಿನ ದಾಹ ನೀಗಲಿದೆ.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
For my passenger princess ❤️ #tiktok #elsarca
00:24
Upper Bhadra Project Karnataka
8:43
Просмотров 23 тыс.
Comedy khiladigalu
5:00
Просмотров 242 тыс.