I don't about him but what a beautiful message by young man. Every citizen of India should think like him. Beautiful message... Be kind with every human, respect every religion and respect everyone.
ಗುರೂಜಿ ನಾನು ನಿಮ್ಮ ನಿಮ್ಮಿಂದ ನನಗೆ ಹಿಂದೂ ಧರ್ಮದ ಬಗ್ಗೆ ಗೊತ್ತಾಯಿತು ಹಿಂದೂ ಮುಸಲ್ಮಾನ್ ಬಾಯ್ ಬಾಯ್ ಆಗಿರೋದು ನಾನು ಒಬ್ಬ ಮುಸಲ್ಮಾನ ಆಗಿದ್ದರೂ ಹಿಂದೂ ಧರ್ಮದ ಬಗ್ಗೆ ಕೇಳಿಕೊಂಡಿರಲಿಲ್ಲ ಈಗ ನಿಮ್ಮ ಮಾತುಗಳನ್ನು ಮಾತನಾಡಿಕೊಂಡು ನಾನು ಹಿಂದೂ ಧರ್ಮದ ಬಗ್ಗೆ ತಿಳಿದುಕೊಂಡಿದ್ದೇನೆ ಧನ್ಯವಾದಗಳು ಈಗಿನ ಯುವಕರಲ್ಲಿ ಅದ್ಯಾವುದೋ ರಾಜಕಾರಣಿಗಳ ಮಾತನ್ನು ಕೇಳಿ ಕೇಳುವುದಕ್ಕೆ ಶುರುಮಾಡಿದ್ದಾರೆ ಅವರ ಮಾತಿಗೆ ಹಿಂದೂ-ಮುಸಲ್ಮಾನರ ರಾಜಕಾರಣಿಗಳ ಹುಟ್ಟು ಹಾಕುತ್ತಿದ್ದಾರೆ ನಮ್ಮ ದೇಶದಲ್ಲಿ ಯಾವ ಯುವಕರು ರಾಜಕಾರಣಿಗಳನ್ನು ಧರ್ಮದ ರಾಜಕಾರಣಿಯನ್ನು ನಂಬಬಾರದು ಯಾವ ಧರ್ಮವೂ ಇನ್ನೊಂದು ಧರ್ಮಕ್ಕೆ ಧಕ್ಕೆ ಮಾಡಬಾರದು ಎಂದು ಹೇಳುವುದಿಲ್ಲ ನಾವು ನಮ್ಮ ಧರ್ಮ ಸರ್ವಧರ್ಮ ಒಂದೇ ಒಂದು ಭಾವಿಸಬೇಕು ಧನ್ಯವಾದ ಸ್ವಾಮೀಜಿ
@@althafahamed1150 Leave it bro you follow Islam correctly we will support you.... We are most resistant and innocent religion in world even Islam too... But many Muslim not....
ಸರ್ ನಾನು ಯಾರ್ ಬಗೇನು ಜಾಸ್ತಿ ಕಾಮೆಂಟ್ ಮಾಡಲ್ಲ. ಆದ್ರೆ ನೀವು ಗ್ರೇಟ್. ಸ್ವಾಮಿ ವಿವೇಕಾನಂದ ರವರ ಸ್ಪೀಚ್ ಬಗ್ಗೆ ಬುಕ್ನಲ್ಲಿ ಓದಿದ್ವಿ ಆದರೇ ನಿಮ್ಮ ಮಾತು ಕೇಳಿದ್ರೆ ಅವರ ನೆನಪು ಆಗುತ್ತಿದೆ.