ಶ್ರೀನಿಕೇತನಾ ಪಾಲಯಮಾಂ - ಅದ್ವಿತಾ ನವೀನ ದೇಶಪಾಂಡೆ ಶ್ರೀಪ್ರಸನ್ನ ವೇಂಕಟದಾಸರಭಜನಾಮಂಡಳಿ ಬಾಗಲಕೋಟೆ
#kannadabhajane #dasarapadagalu #kannadadevotional #devotionalsongskannada
ದಾಸರಪದ ದೇವರನಾಮ
ಶ್ರೀ ನಿಕೇತನ ಪಾಲಯಮವು ವೆಂಕಟೇಶ್ವರನಿಗೆ ಸಮರ್ಪಿತವಾದ ಶ್ರೀ ಜಗ್ನಾಥ ದಾಸರು ರಚಿಸಿದ ಸುಂದರವಾದ ಕನ್ನಡ ಭಕ್ತಿಗೀತೆಯಾಗಿದೆ.
#ಶ್ರೀನಿಕೇತನಾ #ಪಾಲಯಮಾಂ - #ಅದ್ವಿತಾ #ನವೀನ #ದೇಶಪಾಂಡೆ #ಶ್ರೀ #ಪ್ರಸನ್ನವೇಂಕಟದಾಸರಭಜನಾಮಂಡಳಿ #ಬಾಗಲಕೋಟೆ #ದಾಸರಪದ #ದೇವರನಾಮ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನಮಿಸುವೆ ಪೊರೆ ದೀನದಯಾಳೋ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ
ಜ್ಞಾನಮಾನದಾ ಜ್ಞಾನ ಜ್ಞಾನ ಜ್ಞಾನ
ಜ್ಞಾನಮಾನದಾ ಶರಣರ ಸುರಧೇನು ಸರ್ವದಾ
ನೀನೆಂದರಿತು ಸದಾನುರಾಗದಲಿ ಧ್ಯಾನಿಪೆ ಮನದನುಮಾನವ ಕಳೆಯೋ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ
ಶ್ರೀಕರಾರ್ಚಿತ ಪದಾಭ್ಯಾ ಪರಾಕು ಅಚ್ಯುತ
ದದಪಮ ಪದಪಮ ಗರಿಸನಿಪಾ
ಪಮಪಾ ಪಮಪಾ ಪಮಪಾ ಪಮ ದಾದಮಪಮಪ
ಪದಸಾಸ ಸಾದಪಮಗರಿಸ ರಿಮಪದರಿಸ ದರಿಸಾಸ ಪದಪ ಸರಿಸ
ಶ್ರೀಕರಾರ್ಚಿತ ಪದಾಭ್ಯಾ ಪರಾಕು ಅಚ್ಯುತ
ಶೋಕವಿನಾಶ ವಿಶೋಕಜನಕ ಹೃದ್ವ್ಯಾಕುಲ ಕಳೆಯೋ ಕೃಪಾಕರ ಒಲಿದು
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ
ಪನ್ನಗಾಚಲನಿವಾಸ ಪ್ರಪನ್ನ ವತ್ಸಲ
ಪನ್ನಗಾಚಲ, ಪನ್ನಗಾಚಲ
ಪನ್ನಗಾಚಲನಿವಾಸ ಪ್ರಪನ್ನ ವತ್ಸಲ
ಪನ್ನಗಾಚಲ, ಪನ್ನಗಾಚಲನಿವಾಸ ಪ್ರಪನ್ನ ವತ್ಸಲ
ಭಿನ್ನಪ ಕೇಳೋ ಜಗನ್ನಾಥ ವಿಠ್ಠಲ
ಭಿನ್ನಪ ಕೇಳೋ ಜಗನ್ನಾಥ ವಿಠ್ಠಲ
ಧನ್ಯನ ಮಾಡೋ ಶರಣ್ಯ ಶರಣನಾ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ
ಗಾನಮಿಸುವೆ ಪೊರೆ ದೀನದಯಾಳೋ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ ಪಾಲಯಮಾಂ
ಶ್ರೀನಿಕೇತನ .........................
#dasarapadagalu #kannadadevotional #dasarapada #kannadabhajane #kannadabhajane
ಶ್ರೀ ಪ್ರಸನ್ನ ವೆಂಕಟ ಕೃಷ್ನೋ ವಿಜಯತೇ
------------------------------------------------------------
ಶ್ರೀ ಪ್ರಸನ್ನ ವೆಂಕಟದಾಸರ ಆರಾಧಾನೋತ್ಸವ ಸಮಿತಿ
--------------------------------------------------------------------------------
ಸೆಕ್ಟರ್ ನಂ 3 ನವನಗರ ಬಾಗಲಕೋಟ
#sriprasannavenkatadara #dasavai #dasashitya
#dasarapada #devaranama
#dasraaradhane
#dasarapadagalaghosshtichurche
#ttd #ttddasasahityaproject
#2024
#prsannavenkatadasaraaradhane2024
#dasara #aradhane
#ಬಾಗಲಕೋಟೆಯ #ದಾಸಶ್ರೇಷ್ಠರಾದ #ಶ್ರೀ #ಪ್ರಸನ್ನ #ವೆಂಕಟದಾಸರ #ಆರಾಧನೆ ಯನ್ನು
#ಶ್ರೀ #ಪ್ರಸನ್ನವೆಂಕಟದಾಸರ #ಆರಾಧಾನೋತ್ಸವ #ಸಮಿತಿ
#ಟಿ.ಟಿ.ಡಿ.ದಾಸಸಾಹಿತ್ಯಪ್ರೊಜೆಕ್ಟ #ತಿರುಪತಿ, #ಟಿ.ಟಿ.ಡಿ. #ದಾಸಸಾಹಿತ್ಯಪ್ರೊಜೆಕ್ಟ #ಜಿಲ್ಲಾ #ಘಟಕ #ಬಾಗಲಕೋಟೆ #ಶ್ರೀಪ್ರಸನ್ನವೆಂಕಟಕಲ್ಚರಲ್ #ಮತ್ತು #ಚಾರಟೇಬಲ್ #ಟ್ರಸ್ಟ್ #ಬೆಂಗಳೂರು
ಇವರ ಸಂಯುಕ್ತ ಆಶ್ರಯದಲ್ಲಿ
#ದಿನಾಂಕ #13-09-2024 #ರಿಂದ #16-09-2024 #ರವರಿಗೆ
ಸರಳ ರೀತಿಯಿಂದ ಆಚರಿಸಲಾಗುತ್ತಿದ್ದು,
ಎಲ್ಲ #ಭಕ್ತಾಧಿಗಳು ಇದರಲ್ಲಿ ಭಾಗವಹಿಸಿ
ಶ್ರೀ ದಾಸರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
ಶ್ರೀ ಪ್ರಸನ್ನ ವೆಂಕಟ ಕೃಷ್ನೋ ವಿಜಯತೇ
ಶ್ರೀ ಪ್ರಸನ್ನ ವೆಂಕಟದಾಸರ ಆರಾಧಾನೋತ್ಸವ ಸಮಿತಿ
ಸೆಕ್ಟರ್ ನಂ 3 ನವನಗರ ಬಾಗಲಕೋಟ
ಬಾಗಲಕೋಟೆಯ ದಾಸಶ್ರೇಷ್ಠರಾದ ಶ್ರೀ ಪ್ರಸನ್ನ ವೆಂಕಟದಾಸರ ಆರಾಧನೆಯನ್ನು
ಶ್ರೀ ಪ್ರಸನ್ನ ವೆಂಕಟದಾಸರ ಆರಾಧಾನೋತ್ಸವ ಸಮಿತಿ
ಟಿ. ಟಿ. ಡಿ. ದಾಸ ಸಾಹಿತ್ಯ ಪ್ರೊಜೆಕ್ಟ ತಿರುಪತಿ, ಟಿ.ಟಿ.ಡಿ. ದಾಸ ಸಾಹಿತ್ಯ ಪ್ರೊಜೆಕ್ಟ ಜಿಲ್ಲಾ ಘಟಕ ಬಾಗಲಕೋಟೆ ಶ್ರೀ ಪ್ರಸನ್ನವೆಂಕಟ ಕಲ್ಚರಲ್ ಮತ್ತು ಚಾರಟೇಬಲ್ ಟ್ರಸ್ಟ್ ಬೆಂಗಳೂರು
ಇವರ ಸಂಯುಕ್ತ ಆಶ್ರಯದಲ್ಲಿ
ದಿನಾಂಕ 13-09-2024 ರಿಂದ 16-09-2024 ರವರಿಗೆ
ಸರಳ ರೀತಿಯಿಂದ ಆಚರಿಸಲಾಗುತ್ತಿದ್ದು,
ಎಲ್ಲ ಭಕ್ತಾಧಿಗಳು ಇದರಲ್ಲಿ ಭಾಗವಹಿಸಿ
ಶ್ರೀ ದಾಸರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ
18 сен 2024