ಹೀಗಿದ್ದರೆ ನಗರವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ! | ಅವಧೂತ ಶ್ರೀ ವಿನಯ್ ಗುರೂಜಿ
ನಾವು ಆರೋಗ್ಯವಂತರಾಗಿದ್ದರೆ ಅಷ್ಟೇ ಖುಷಿಯಾಗಿರಲು ಸಾಧ್ಯ. ನಮ್ಮ ಉತ್ತಮ ಆರೋಗ್ಯಕ್ಕೆ ಉತ್ತಮ ವಾಯುವಿನ ಲಭ್ಯತೆ ಇರಬೇಕು. ಅದಕ್ಕೆ ಮರಗಳ ಸಂಖ್ಯೆಯೂ ಹೆಚ್ಚಾಗಬೇಕು. ಮರಗಳ ಸಂಖ್ಯೆ ಕಡಿಮೆಯಾದಂತೆ ನಮ್ಮ ಆರೋಗ್ಯವೂ ಹದಗೆಡುತ್ತವೆ. ನಗರಗಳಲ್ಲಿ ಬದುಕುವವರು ತಮ್ಮ ಮನೆ ರಸ್ತೆಗಳಿಗಾಗಿ ಮರಗಳನ್ನು ಕಡಿಯುವ ಚಾಳಿ ಇತ್ತೀಚೆಗೆ ಹೆಚ್ಚಾಗುತ್ತಿವೆ. ಹೀಗೇ ಮರ ಕಡಿಯುತ್ತಿದ್ದರೆ ಮುಂದಿನ ದಿನಗಳಲ್ಲಿ ಬದುಕು ಕಷ್ಟವಾಗುವುದು ಕಟ್ಟಿಟ್ಟ ಬುತ್ತಿ. ಎಷ್ಟೇ ಸಂಪತ್ತು ಇದ್ದರೂ ಉತ್ತಮ ಗಾಳಿ ಮತ್ತು ನೀರು ಸಿಗದಿದ್ದಲ್ಲಿ ಮನುಷ್ಯನ ಜೀವನ ಏನೂ ಅಲ್ಲ.
2 июл 2024