ಹರೇ ಶ್ರೀನಿವಾಸ,
ನಿಮ್ಮ ವಸ್ತು ಕಳೆದು ಹೋಗಿದ್ದರೆ, ಆ ವಸ್ತು ಇಟ್ಟಿದ್ದು ನೆನಪಾಗದಿದ್ದರೆ ಮತ್ತು ನೀವು ಹುಡುಕಿದರು ಸಿಗದಿದ್ದರೆ ಏನು ಚಿಂತೆ ಮಾಡುವುದು ಬೇಡ ಶ್ರದ್ಧಾಭಕ್ತಿ ನಂಬಿಕೆಯಿಂದ ಈ ಮಂತ್ರವನ್ನು ಬೆಳಗ್ಗೆ ಸಾಯಂಕಾಲ 108 ಸತಿ ಭಕ್ತಿಯಿಂದ ಹೇಳಿದರೆ ನಿಮ್ಮ ವಸ್ತು ಖಂಡಿತವಾಗಲೂ ನಿಮ್ಮ ಕೈ ಸೇರುತ್ತದೆ.
ಕಳೆದುಹೋದ ವಸ್ತುವಿನ ಪ್ರಾಪ್ತಿಗಾಗಿ :
ಕಾರ್ತವೀರ್ಯಾರ್ಜುನೋ ನಾಮ ರಾಜಾ ಬಾಹು ಸಹಸ್ರಾ ವಾನ್
ತಸ್ಯ ಸ್ಮರಣ ಮಾತ್ರೇಣ ಗತಮ್ ನಷ್ಟಂ ಚಾ ಲಭ್ಯತೇ
25 июн 2021