ಹರೇ ಶ್ರೀನಿವಾಸ, ಮದುವೆ ಆಗಬಯಸುವ ಆಕಾಂಕ್ಷಿಗಳು ಈ ವಿಡಿಯೋದಲ್ಲಿ ತಿಳಿಸಿರುವ ಮಂತ್ರವನ್ನು ಶ್ರದ್ಧಾ ಭಕ್ತಿ ಮತ್ತು ನಂಬಿಕೆಯಿಂದ ಹೇಳಿದರೆ ಶೀಘ್ರದಲ್ಲಿ ಮದುವೆಯಾಗುವುದು.
:: ಕಾತ್ಯಾಯಿನಿ ಸ್ತೋತ್ರ(ಹುಡುಗಿಯರು ಹೇಳಿಕೊಳ್ಳುವ ಮಂತ್ರ) ::
ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಾಧೀಶ್ವರಿ ನಂದಗೋಪ ಸುತಂ ದೇಹಿ ಪತಿಂ ಮೇ ಕುರುತೇ ನಮ:
: ಕಾತ್ಯಾಯಿನಿ ಸ್ತೋತ್ರ(ಹುಡುಗರು ಹೇಳಿಕೊಳ್ಳುವ ಮಂತ್ರ) ::
ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಾಧೀಶ್ವರಿ ನಂದಗೋಪ ಸುತಂ ದೇಹಿ ಸತಿಂ ಮೇ ಕುರುತೇ ನಮ:
:: ಗೌರಿ ಮಂತ್ರ ::
ಹೇ ಗೌರಿ ಶಂಕರ ಅರ್ಧಾಂಗಿ ಯಥಾ ತ್ವಾಂ ಶಂಕರ ಪ್ರಿಯೆ ತಥಾ ಮಾಮ್ ಕುರು ಕಲ್ಯಾಣಿ ಕಾಂತ ಕಾಂತಾಂ ಚ ದೇಹಿಮೆ . ಇದನ್ನು ಬೆಳಗ್ಗೆ ಮತ್ತು ಸಾಯಂಕಾಲ 108 ಸಲ ಹೇಳಬೇಕು ಈ ಸ್ತೋತ್ರವನ್ನು ಹುಡುಗ/ ಹುಡುಗಿ ಇಬ್ಬರು ಹೇಳಬೇಕು ಹೇಳಿದರೆ ಶೀಘ್ರ ಫಲ.
31 янв 2021