ಅತ್ಯಂತ ಗೂಢತರವಾದ ವಿದ್ಯೆಯನ್ನು ಶ್ರೀಕೃಷ್ಣ ಈ ಅಧ್ಯಾಯದಲ್ಲಿ ಅರ್ಜುನನಿಗೆ ಬೋಧಿಸುತ್ತಾನೆ. ಭಗವಂತ ತಾನು ಹೇಗೆ ಸರ್ವವ್ಯಾಪಿಯಾಗಿದ್ದಾನೆ ಎಂಬ ಚಿಂತನೆಯನ್ನು ಇದರಲ್ಲಿ ವಿವರಿಸಲಾಗಿದೆ. ಯಾವೆಲ್ಲ ರೀತಿ ತನ್ನನ್ನು ಪೂಜಿಸಬಹುದು ಎಂಬುದನ್ನೂ ಶ್ರೀಕೃಷ್ಣ ಇಲ್ಲಿ ವಿವರಿಸಿದ್ದಾನೆ.
5 окт 2024