ನನ್ನ ಮನಸಿನ ಭಾವನೆ,,,,, ನಾವು ಪುಸ್ತಕದಲ್ಲೂ ಓದಿರದ ಅನೇಕ ಇತಿಹಾಸ ವಿಷಯಗಳ ಬಗ್ಗೆ ಇಷ್ಟ್ ಅದ್ಭುತವಾಗಿ ನಮ್ಮ ತಾಯ್ನಾಡ ಭಾಷೆಯಲ್ಲಿ ತಿಳಿಸುತ್ತೀರಾ ನಿಜಕ್ಕೂ ಕನ್ನಡಿಗರು ಹೆಮ್ಮೆ ಪಡುವಂತ ವಿಷಯ 👏👏👏👏 ಕರ್ನಾಟಕದ ಪ್ರತಿ ಊರುಗಳಿಗೂ ಭೇಟಿ ನೀಡಿ ಅಲ್ಲಿನ ಇತಿಹಾಸವನ್ನ ಹೇಳುವುದರ ಮೂಲಕ ನಮ್ಮ ಮನಗೆದ್ದಿದ್ದಾರೆ. ನನ್ನ ಮನದ ಬಯಕೆ ಏನೆಂದರೆ,, ನಮ್ಮ ಹೆಮ್ಮೆಯ ಕನ್ನಡಿಗ "ಧರ್ಮೆಂದ್ರ"ಅವರು ಇಷ್ಟೆಲ್ಲಾ ಮಣ್ಣಲ್ಲಿ ಮಣ್ಣಾಗಿರೋ ಇತಿಹಾಸವನ್ನ ಇಷ್ಟ್ ಅದ್ಭುತವಾಗಿ ಎಳೆಎಳೆಯಾಗಿ ಹೇಳುವುದರ ಮೂಲಕ ನಮಗೆ ರಸದೌತಣದಂತೆ ಉಣಬಡಿಸುತ್ತಾರೆ, ಅದು ಅಷ್ಟು ಸುಲಭದ ಮಾತಲ್ಲ. ಯಾಕೆಂದರೆ ಇವತ್ತಿನ ಪರಿಸ್ಥಿತಿಯಲ್ಲಿ ನಡೆಯುತ್ತಿರುವ ಅನ್ಯಾಯ ಅನಾಚಾರಗಳು ಕಣ್ಮುಂದೆ ಇದ್ದರೂ ಸಹಾ ಕಣ್ಮರೆ ಮಾಡುವವರೇ ಜಾಸ್ತಿ, ಅಂತದ್ರಲ್ಲಿ ಸಾವಿರಾರು ವರ್ಷಗಳ ಹಿಂದೆ ಅಡಗಿರುವ ಇತಿಹಾಸವನ್ನ ಕೆದಕಿ ಮತ್ತೆ ಅದನ್ನ ಜನರಿಗೆ ತುಂಬಾ ಪ್ರೀತಿಯಿಂದ ತಿಳಿಸಿಕೊಡುತ್ತಿದ್ದಾರೆ🥰 ಇದಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದ್ರೂ ಕಮ್ಮಿನೇ🙏..... ನಮ್ಮ ಕರ್ನಾಟಕ ಸರ್ಕಾರ ದೊಡ್ಡ ಮನಸು ಮಾಡಿ ಇಂತಹ ವ್ಯಕ್ತಿಗಳಿಗೆ ಸಲ್ಲಿಸಬೇಕಾದ ಗೌರವವನ್ನ ಪ್ರೀತಿಯಿಂದ ಒಬ್ಬ ಕನ್ನಡಿಗರಾಗಿ ಯೋಚಿಸಿ ಕರ್ನಾಟಕ "ರಾಜ್ಯ ಪ್ರಶಸ್ತಿ" ಘೋಷಿಸಿದರೆ ತುಂಬಾ ಖುಷಿ ಆಗುತ್ತೆ🥰🙏 ಇದು ನನ್ನೊಬ್ಬನ ಆಸೆ ಆಗಿರಲ್ಲ ನನ್ನಂತ ಎಷ್ಟೋ ಇತಿಹಾಸ ಪ್ರಿಯರ ಬಯಕೆ ಆಗಿರುತ್ತೆ ಅಂತ ಭಾವಿಸ್ತೀನಿ. ಖಂಡಿತ ತಾಯಿ ಆಧಿಶಕ್ತಿಯ ಕೃಪೆಯಿಂದ ಒಂದಿನ ನಿಮಗೆ ಕರ್ನಾಟಕ "ರಾಜ್ಯ ಪ್ರಶಸ್ತಿ" ಸಿಗುವಂತಾಗಲಿ ಗುರುಗಳೇ 🥰 ನನಗೆ ವಿಶ್ವಾಸವಿದೆ👍👍🤝🤝
ಅಪರೂಪದ ಕೋಟೆಗಳನ್ನು ದರ್ಶನ್ ಮಾಡಿಸಿದ ತಮಗೆ ಧನ್ಯವಾದಗಳು ಸರ್ 🙏 ಈ ತುಪ್ಪದ ಕೊಳ ಎನ್ನುವುದು ಬಹುಶಃ ಸಂಕೇತನಾಮ ಇರಬಹುದೇ ಎಂದು ನನ್ನ ಅನುಮಾನ ಏಕೆಂದರೆ ಇನ್ನೂ ಕೆಲವು ದುರ್ಗದ ಕೋಟೆಗಳಲ್ಲಿ, ತಳಬಾಗದಲ್ಲಿ ಹಾಲಿನ ಕೊಳ ನಂತರ ಮೇಲೆ ಏರುತ್ತಿದ್ದಂತೆ ಮಜ್ಜಿಗೆ ಕೊಳ, ಬೆಣ್ಣೆ ಕೊಳ ಹೀಗೆ ಇವು ಕೋಟೆಯ ವಿವಿಧ ಕ್ಷೇತ್ರಗಳ ವಿಳಾಸ ತಿಳಿಸಲು ಬಳಸುತ್ತಿರಬಹುದೆ, ಹಾಗೆಯೇ ಕೆಲವೆಡೆ ಜೇನು ಕೊಳ ಸಹ ಇರುತ್ತದೆ. ಈ ಬಗ್ಗೆ ಇತಿಹಾಸಕಾರರು ಬೆಳಕು ಚೆಲ್ಲಬೇಕು 🙏ಇದು ನನ್ನ ಊಹೆ ಅಷ್ಟೇ🙏
ನಮಸ್ಕಾರ ಸರ್. ನಮ್ಮ ಬಳ್ಳಾರಿ ಜಿಲ್ಲೆಯ ೩೧ ಕೋಟೆಗಳ ಮತ್ತು ಸ್ಥಳೀಯ ಇತಿಹಾಸದ ಪರಿಚಯಕ್ಕಾಗಿ ತಮ್ಮ ಅಮೂಲ್ಯ ಸಮಯವನ್ನು ಮೀಸಲಾಗಿಟ್ಟಿದ್ದೀರಿ. ಇದಕ್ಕೆ ತಮಗೆ ಹೃದಯ ಪೂರ್ವಕ ಧನ್ಯವಾದಗಳು ಹಾಗೂ ಆತ್ಮೀಯ ಸ್ವಾಗತ ಸರ್. ಇಲ್ಲಿ ನನಗೊಂದು ಗೊಂದಲವಿದೆ ಇದೆ ಸರ್. ದಯವಿಟ್ಟು ಇದಕ್ಕೊಂದು ಪರಿಹಾರ ನೀಡಬೇಕೆಂದು ವಿನಯಪೂರ್ವಕ ಮನವಿ. ಗೊಂದಲ: " ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧಕರು, ಪ್ರಾಧ್ಯಾಪಕರಾದ ಶ್ರೀಯುತ ವಿರೂಪಾಕ್ಷಿ ಪೂಜಾರಳ್ಳಿ ರವರ ಪ್ರಕಾರ ಆಂಧ್ರದ ಕದ್ರಿಯಿಂದ ಬಂದ ಜರಿಮಲೆಯ ಮೂಲ ಪುರುಷ ಭೂಮರಾಜನಾಯಕ. ಇವರು ಉಜ್ಜಯಿನಿ ಸ್ವಾಮಿಗಳ ಆಶಿರ್ವಾದ ಪಡೆದು ಜರಿಮಲೆ ಸಂಸ್ಥಾನ ಸ್ಥಾಪಿಸಿದರು ಎನ್ನುತ್ತಾರೆ. ನೀವು ಪಾಪಣ್ಣ ನಾಯಕ ಎನ್ನುತ್ತಿರಿ. ಹಾಗದರೆ ಇದರಲ್ಲಿ ಯಾವುದು ಸರಿಯಾದದ್ದು? ದಯವಿಟ್ಟು ಗೊಂದಲ ನಿವಾರಿಸಿ ಸರ್". ಧನ್ಯವಾದಗಳು.
My sincere request to you. We are from Andhra roots... But born and brought in Bangalore... Please do research nd video on udayagiri which is in Nellore district sp.... Sir it will be a best video because udayagiri full of glass forts which is built by vijayanagara emperor & and sultan who ruled the city & Britishers who did their best in servicing the public... With their hospitality... One important in udayagiri we have 150 koneru water ponds... Please come to us.
Sir estu sogasagi history story hellthir sir. Nanyakke history study madlli ansuthe. May god bless you good strength to proceed this kind of historical storice have a nice day sir Deviprasad.
ನಿಮ್ಮ ಆಸಕ್ತಿಗೆ ನನ್ನ ಅನಂತ ಧನ್ಯವಾದಗಳು, ಆದರೆ ನಿಮ್ಮಿಂದ ನಮಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದೆ, ಅದಕ್ಕೆ ನಿಮ್ಮ ಆರೋಗ್ಯ ಮತ್ತು physical fitness ಬಗ್ಗೆ ಹೆಚ್ಚಿನ ಗಮನ ಕೊಡಿ 🙏🙏