ಪುತ್ತೂರಿನ ಈ ಮುತ್ತುಗಳ ಪ್ರತಿಭೆ ಹತ್ತೂರಿಗೆ ಹರಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿರುವುದನ್ನು ನೋಡಿ ಪುತ್ತೂರು ಮೂಲದ ನನಗೆ ಹೆಮ್ಮೆಯೆನಿಸುತ್ತಿದೆ. ಕಾರಂತರ ಬಾಲವನದ ದಿನಗಳಿಂದಲೂ ಪುತ್ತೂರು ಸಾಂಸ್ಕ್ರತಿಕ ಕ್ಚೇತ್ರದಲ್ಲಿ ಗುರುತಿಸಿಕೊಂಡ ತಾಲ್ಲೂಕು.ಗಾನಸಿರಿ ಕಲಾ ಕೇಂದ್ರ ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸ ಮತ್ತು ಅಭಿಮಾನದ ವಿಷಯ. ಒಳಿತಾಗಲಿ...