🙏ದೇವರು ಕೇವಲ ಪೂಜಿಸುವ ಮೂರ್ತಿಯಲ್ಲ. ಬದಲಾಗಿ ಪ್ರತಿಸ್ಪಂದಿಸುವ ಚೈತನ್ಯ.🙏
🌹ಭವಾನಿ ಭಾವನಾ ಗಮ್ಯ 🌹
🌿🍀 ಮಗೂ,
🌺ಜಗನ್ಮಾತೆಯ ಜೊತೆ ಮಾತಾಡು, ನಗು, ಅಳು,ತಿನ್ನಿಸು -ತಿನ್ನಿಸಿಕೋ, ಅವಳ ತೊಡೆಯಮೇಲೆ ತಲೆಯಿಟ್ಟು ಮಲಗಿ ಎಲ್ಲವನ್ನೂ ಮರೆತು... ಆ ಪ್ರೇಮ ಸುಧೆಯನ್ನು ಅನುಭವಿಸು. ಇದೇ ಜೀವನದ ಸತ್ಯ.
ಶ್ರೀಲಲಿತಾ ಸಹಸ್ರನಾಮ ಕಲಿಕಾ ವರ್ಗಕ್ಕೆ ಸೇರಲು ಸಂಪರ್ಕಿಸಿ :=
ಸಂಗಮೇಶ್ ಭಾರದ್ವಾಜ್
83174 45010
ಹೇಮಾ ವಿಜಯಕುಮಾರ್
9845458792
26 май 2021