"ಎಂ.ಬಿ. ಪಾಟೀಲರಂತಹ ಶಾಸಕರನ್ನು ಪಡೆಯಲು ನಾವು ಪೂರ್ವಜನ್ಮದ ಪುಣ್ಯ ಮಾಡಿದ್ದೇವೆ. ಅವರ ಭಾವ ಚಿತ್ರಿವಿಟ್ಟು ಪೂಜೆ ಮಾಡಬೇಕು! ಈ ಬೇಸಿಗೆಯಲ್ಲೂ ನೀರಿಗೆ ಕೊರತೆಯಾಗದು!" #ತಿಕೋಟಾ ಪಟ್ಟಣದ ಪ್ರಗತಿಪರ ರೈತರಾದ ಶ್ರೀ ಬುಳ್ಳಪ್ಪ ಪೂಜಾರಿ ಅವರ ಮನದಾಳದ ಮಾತುಗಳನ್ನು ನೀವು ಕೇಳಿ...
19 сен 2024