Тёмный

Sarvagna Vachanagalu | ಜಾತಿ ವ್ಯವಸ್ಥೆಯ ವಿರುದ್ಧ ಕಿಡಿ ಕಾರಿದ ಸರ್ವಜ್ಞನ ವಚನಗಳು | ಎಸ್. ಪಿನಾಕ ಪಾಣಿ 

VACHANA JYOTHI BALAGA
Подписаться 10 тыс.
Просмотров 347
50% 1

ಜಾತಿ ಜಾತಿಗಳ ಪರವಾಗಿ ಇಂದು ಬಹುತೇಕರು ಬಡಿದಾಡುತ್ತ, ಮೀಸಲಾತಿಗಾಗಿ ಬ್ಲಾಕ್ ಮೇಲ ಮಾಡುತ್ತಿರುವಾಗ, ಸಂತ ಕವಿ ಕ್ರಾಂತಿಕಾರಿ ಕವಿ ಸರ್ವಜ್ಞ ಜಾತಿ ವ್ಯವಸ್ಥೆಯ ವಿರುದ್ಧ ಅದ್ಭುತವಾದ ಮತ್ತು ಮನನೀಯವಾದ ನುಡಿಗಳನ್ನು ಹಂಚಿಕೊಂಡಿದ್ದಾರೆ/
ವಚನ ಜ್ಯೋತಿ ಬಳಗದ ಅಧ್ಯಕ್ಶರಾದ ಶ್ರೀ ಎಸ. ಪಿನಾಕ ಪಾಣಿಯವರು ಸರ್ವಜ್ಞ ಜಯಂತಿಯಂದು ರಾಜಧಾನಿಯ ನಯನ ಸಭಾಂಗಣದಲ್ಲಿ ಮನಕ್ಕೆ ಮುಟ್ಟುವಂತೆ ಸರ್ವಜ್ಞನ ಸಂದೇಶವನ್ನು ತಲುಪಿಸಿದ್ದಾರೆ.
ಎಲುವಿ ಕಾಯಕ್ಕೆ | ಸಲೆ ಚರ್ಮದ ಹೊದಿಕೆ
ಮಲ ಮೂತ್ರ | ಕ್ರಿಮಿಗಳೊಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ ||
ಬೆಂದಾವಿಗೆಯ ಭಾಂಢ | ಒಂದೊಂದು ಭೋಗವನು
ಅಂದಂದಿ ಗುಂಡು | ಒಡೆದು ಹಂಚಾದಂತೆ
ಬಿಂದುವಿನ ದೇಹ ಸರ್ವಜ್ಞ ||
ನಡೆವುದು ಒಂದೇ ಭೂಮಿ | ಕುಡಿವುದು ಒಂದೇ ಜಲವು
ಸುಡುವ ಆಗ್ನಿ ಒಂದೇ | ರೀತಿಯಲ್ಲಿ ಇರಲು
ಕುಲ ಜಾತಿ ಎತ್ತಣದು ಸರ್ವಜ್ಞ ||
ಜಾತಿ ಸೂತಕವಳಿದು | ಭ್ರಾಂತಿಯ ಗುಣವಳಿದು
ಆತುಮನ ನೆಲೆಯ | ಅರಿತಂಗೆ
ಇನ್ನೇತರ ಚಿಂತೆ ಸರ್ವಜ್ಞ ||
ಹಲವು ಮಕ್ಕಳು ಹುಟ್ಟಿ | ಕುಲವ ಹೇಳುವರಿಲ್ಲ
ಕುಲಹೀನನೊಬ್ಬ ಮಗ ಹುಟ್ಟಿ | ಅತಗನು
ಕುಲವ ಹೇಳುವನು ಸರ್ವಜ್ಞ ||
ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ,
ಜಾತಿ ವಿಜಾತಿ ಎನಬೇಡ | ಆ ದೇವಾ
ಒಲಿದಾತನೇ ಜಾತಾ ಸರ್ವಜ್ಞ ||

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3   
@gundigerevishwanath6276
@gundigerevishwanath6276 5 месяцев назад
Very nice
@mruthyunjayasiddalingaiah7489
@mruthyunjayasiddalingaiah7489 5 месяцев назад
🌞ನಮಸ್ತೆ 🙏ಶುಭದಿನ 🌺 🙏🕉️ ಶ್ರೀ ಗುರುಭ್ಯೋನಮಃ 💐🙏
Далее
9월 15일 💙
1:23:23
Просмотров 1,1 млн