ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಹಾಗೂ ಯುವಜನತೆ ಬಸವಾದಿ ಶರಣರ ವಚನಗಳನ್ನು ಕಲಿತು ಹಾಡುವುದರಿಂದ ಮಾನಸಿಕ ವಿಕಾಸಕ್ಕೆ ದಾರಿಯಾಗುತ್ತದೆ ಹಾಗೂ ದೇವರ ಬಗ್ಗೆ ಸತ್ಯ ಸಂಗತಿ ತಿಳಿಯುತ್ತದೆ ಮತ್ತು ಮೂಢನಂಬಿಕೆಗಳು ತೊಲಗುತ್ತವೆ ಶರಣು ಶರಣಾರ್ಥಿ
*ಓಂ ಶ್ರೀ ಗುರುಬಸವಲಿಂಗಾಯನಮಃ*🌹🙏 ದಯವಿಲ್ಲದ ಧರ್ಮವಾವುದಯ್ಯಾ ? ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ ದಯವೇ ಧರ್ಮದ ಮೂಲವಯ್ಯಾ ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ🙏 *ನೂಲು ಹುಣ್ಣಿಮೆ,ವಿಶ್ವ ಮಾನವೀಯತೆಯ, ವಿಶ್ವ ಆಡಳಿತಗಾರರ ಹಾಗೂ ರಕ್ಷಾ ಬಂಧನ ದಿನದ ಶುಭಾಶಯಗಳು🌸*🙏🙏🙏