* ಓಂ ಶ್ರೀನಿವಾಸ ನಮಸ್ತುಭ್ಯಂ ಮಹಾ ನೇವೇದ್ಯ ಉತ್ತಮ೦|
ಸಂಗ್ರ ಹಾಣ ಸುರ ಶ್ರೇಷ್ಠ ಭುಕ್ತಿ ಮುಕ್ತಿ ಪ್ರದಾಯಕ|| *
ಈ ಮಂತ್ರವನ್ನು ಹೇಳಿ ದೇವರಿಗೆ ಸಮರ್ಪಿಸಬೇಕು ನಂತರ ದೇವರಿಗೆ ಆರತಿಯನ್ನು ಮಾಡುವುದು
||ಕೃಷ್ಣಾರ್ಪಣಮಸ್ತು||
ಮನೆಯಲ್ಲಿ ದೇವರಿಗೆ ನೇವೇದ್ಯ ಮಾಡುವ ಸುಲಭ ವಿಧಾನ
ನಾವು ದೇವರಿಗೆ ನಿವೆದ್ಯ ಮಾಡುವ ವಸ್ತುಗಳು ಯಾವುವೆಂದರೆ ಬಿಸಿ ಮಾಡದ ಹಾಲು ಹಣ್ಣು ಹಂಪಲುಗಳು,ಸಕ್ಕರೆ, ಬೆಲ್ಲ ಇತ್ಯಾದಿಗಳು ಹಣ್ಣುಗಳನ್ನು ನಿವೆದ್ಯ ಮಾಡುವ ಮೊದಲು ಸರಿಯಾಗಿ ತೊಳೆದು ಕೊಳ್ಳಬೇಕು ಮತ್ತು ಹಣ್ಣುಗಳನ್ನು ನೆಲದ ಮೇಲೆ ಇಟ್ಟು ದೇವರಿಗೆ ಸಮರ್ಥಿಸಬಾರದು. ಯಾವುದಾದರೂ ಪಾತ್ರೆಯಲ್ಲಿ ಹಣ್ಣುಗಳನ್ನು ಇಟ್ಟು ಸಮರ್ಪಿಸಬೇಕು. ವಿಡಿಯೋದಲ್ಲಿ ತೋರಿಸಿದ ರೀತಿಯಲ್ಲಿ ನೀರಿನಿಂದ ಮಂಡಲವನ್ನು ಬರೆದು ಅದರ ಮೇಲೆ ನಾವು ಸಮರ್ಪಿಸುವ ಪದಾರ್ಥಗಳನ್ನು ಇಡಬೇಕು, ನಂತರ ಧೂಪವನ್ನು ದೇವರಿಗೆ ತೋರಿಸಿ ಈ ಶ್ಲೋಕವನ್ನು ಹೇಳಬೇಕು.
* ಓಂ ಶ್ರೀನಿವಾಸ ನಮಸ್ತುಭ್ಯಂ ಮಹಾ ನೇವೇದ್ಯ ಉತ್ತಮ೦|
ಸಂಗ್ರ ಹಾಣ ಸುರ ಶ್ರೇಷ್ಠ ಭುಕ್ತಿ ಮುಕ್ತಿ ಪ್ರದಾಯಕ|| *
ಈ ಮಂತ್ರವನ್ನು ಹೇಳಿ ದೇವರಿಗೆ ಸಮರ್ಪಿಸಬೇಕು ನಂತರ ದೇವರಿಗೆ ಆರತಿಯನ್ನು ಮಾಡುವುದು
||ಕೃಷ್ಣಾರ್ಪಣಮಸ್ತು||
Om Srinivasa Namastubhayam maha Navidya uttamam
Sangrahana sura shresta bhukti mukti pradhayaka
This mantra is to dedicate it to God and then make a prayer to God
The things we consecrate to God are not heated milk, fruit, sugar, jaggery
Fruits should be washed thoroughly before they can be cleansed and And the fruit should not be placed on the ground
The fruit should be placed on any plate.
write the mandala as per shown and then show the incense to God and say this mantra.
5 май 2020