ಭಗವಂತನೆ ಬಂದು ಮಾತಾಡ್ತಿದ್ದಾರೆ ನಾವು ಕೇಳ್ತಾ ಇದ್ದೀವಿ🙏🏻 ❤🌹🙏🏻 ನಿಮ್ಮ ಪ್ರವಚನದಿಂದ ತುಂಬಾನೇ ಬದಲಾಗಿದ್ದೇವೆ 🙏🏻🌹 ಎಷ್ಟು ಕೋಟಿ ಕೋಟಿ ಧನ್ಯವಾದಗಳು ಹೇಳಿದ್ರು ಸಾಲದು🙏🏻 ನಮ್ ಕೈಲಿ ಎಷ್ಟು ಸಾಧ್ಯ ಆಗುತ್ತೋ ಅಷ್ಟು ಪಾಲಿಸ್ತಾ ಇದೀವಿ🙏🏻 ಆ ಶಕ್ತಿ ಕೊಡಪ್ಪ ಭಗವಂತ ಅಂತ ಕೇಳಿಕೊಳ್ಳುತ್ತಿದ್ದೇನೆ 🙏🏻🌹ಧನ್ಯೋಸ್ಮಿ ❤ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ ಹರೇ ರಾಮ ಹರೇ ರಾಮ ರಾಮ ಹರೇ ಹರೇ 🌹🙏🏻
ಮಂತ್ರಾಲಯ ಪ್ರಭುಗಳಾದ ಶ್ರೀರಾಘವೇಂದ್ರತೀರ್ಥ ಗುರುಸಾರ್ವಭೌಮರ "ಆರಾಧನೆ"ಯ ಪರ್ವಕಾಲ. ಕಲಿಯುಗದ ಕಾಮಧೇನುವಿನಂತಿರುವ ರಾಯರು 351 ವರ್ಷಗಳ ಹಿಂದೆ ಸಶರೀರರಾಗಿ(ಜೀವಂತ) ಬೃಂದಾವನ ಪ್ರವೇಶ ಮಾಡುತ್ತಾರೆ. ಅಂದಿನಿಂದಲೂ ರಾಯರ ಆರಾಧನೆ ಪ್ರತಿವರ್ಷ ವಿಜೃಂಭಣೆಯಿಂದ ನಡೆಯುತ್ತಲೇ ಇದೆ. ಈ ವರ್ಷವಂತೂ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದರು ಅತಿ ಮುತುವರ್ಜಿ ವಹಿಸಿ ಅತ್ಯಂತ ವೈಭವದಿಂದ ಆರಾಧನೆ ನಡೆಯುವಂತೆ ವ್ಯವಸ್ಥೆ ಮಾಡಿದ್ದಾರೆ.
The voice is very melodious, even a person who is not interested will start listening to this story. Too good to listen to the hari story. I accidentally tripped into this sloka story. Since from then, I am listening to his pravachans. Sri Bhagavatha pravachana is explained well explained by SRI BRAHMANYA ACHAR. I AM REALY BLESSED TO LISTEN TO HIS PRAVACHANS
Sir please Broadcast BHAGAVATA SAPTHAHA OF SRI SUVIDYENDRA TIRTARU HOW HAS ALREADY CONDUCTED NEARLY 2500 DISCOURSES IN BHAGAVATA. HE IS KALIYUGAS SUKHACHARAYA.