ಮದ್ವೆ ಆಗಿಲ್ಲ ಅಂದ್ರೆ ವೀಳ್ಯ ಎಲೆ ಹಾರ ಸಾಕು
ಅರೋಗ್ಯ ಸಮಸ್ಯೆ ಅಥವಾ ಭೂಮಿ ಅಥವಾ ಹಣ ವ್ಯವಹಾರ ಇದ್ರೆ ಬನ್ನಿ ಸುಮುಖ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ
೧೩ನೆ ಶತಮಾನದ ತಲಕಾಡಿನ ಗಂಗಾ ಅರಸರ ಕಾಲದ ದೇವಸ್ಥಾನ
ನಗುವ ಆಂಜನೇಯ ಸ್ವಾಮಿ
ಸುಮುಖ ಆಂಜನೇಯ ಸ್ವಾಮಿ ದೇವಸ್ಥಾನ
ಉಮತ್ತೂರು
ಚಾಮರಾಜನಗರ
25 окт 2024