ಶ್ರೀ ಗುರುಭ್ಯೋಂ ನಮಃ🙏🏼🙏🏼🙏🏼🙏🏼🙏🏼 ಬಹಳ ಚೆನ್ನಾಗಿ ಗುರುದೇವರ ಬಗ್ಗೆ ಹೇಳಿದ್ರಿ ಸಂತೋಷ. ಪುರಂಧರರಿಗೆ ಒಲಿದ ವ್ಯಾಸತೀರ್ಥರು ಕನಕರನ್ನೂ ಉದ್ದರಿಸಿದರಲ್ಲಾ...ಅದರ ಬಗ್ಗೆ ಹೇಳಲಿಲ್ಲ ಸ್ವಾಮಿಗಳು...ಹುಟ್ಟೂರು ಮೈಸೂರಿನ ಬಳಿಯಿರುವ ಬನ್ನೂರು ಆ ಬಗ್ಗೆಯೂ ಹೇಳಬಹುದಿತ್ತು...ಅಲ್ಲಿ ಈಗಲೂ ಸಹ ವ್ಯಾಸತೀರ್ಥರ ಜನ್ಮಸ್ಥಳದಲ್ಲಿ ಅವರ ಮಂದಿರವಿದೆ🙏🏼