ನಿಮ್ಮ ಪ್ರಯತ್ನಕ್ಕೆ ಅನಂತರ ಧನ್ಯವಾದಗಳು ತೋರಣ ಮಂಟಪಗಳು ನಿರ್ದಿಷ್ಟ ಸಂಖ್ಯೆಯ ಮೆಟ್ಟಿಲ ಎಣಿಕೆ ಇರಬಹುದು ಕಾಗಿನ ಕಾಲದಲ್ಲಿ, ಕಾರ್ತಿಕ ಸೋಮವಾರ ಶಿವರಾತ್ರಿ ಮುಂತಾದ ವಿಶೇಷತೆ ದಿನಗಳಲ್ಲಿ ಅಲಂಕಾರಕ್ಕೆ ಕಟ್ಟಿರಬಹುದು ಮತ್ತು ದಾರಿಗೆ ಸೂಚಕವಾಗಿರಬಹುದು
ನೀಡಗಲ್ಲು ಮಾರಮ್ಮನ ಬಗ್ಗೆ ಹೇಳಲೇ ಇಲ್ಲ.. ಇನ್ನು ಜಾಸ್ತಿ ಮಾಹಿತಿ ಹೇಳಬಹುದಿತ್ತು . ಇಷ್ಟೊಂದು ಮಾಹಿತಿ ಹೇಗೆ ಕಲೆ ಹಾಕುತ್ತೀರಾ? ಊಟ ತಿಂಡಿ ಏನು ಸಿಗಲ್ಲ ಯಾರೇ ಬಂದ್ರು ತಿಂಡಿ ತಿನಿಸು ನೀವೇ ತರಬೇಕು .. ನೀಡಗಲ್ಲು ಸಂಸ್ಥಾನ ಆಗಿತ್ತು . ಒಳ್ಳೆ ಇತಿಹಾಸ ಇರುವ ಬೆಟ್ಟ ... ನಾವು ತುಂಬಾ ಸಲ ಒಗಿದ್ದೀನಿ thank you sir❤❤
ಸಾಮಾನ್ಯವಾಗಿ ನಾನು ಹೋಗುವ ಸ್ಥಳಗಳಲ್ಲಿ ಹೆಚ್ಚಿನ ಮಾಹಿತಿಗೆ ಸ್ಥಳೀಯರ ನೆರವು ಕೋರುತ್ತೇನೆ, ಕೆಲವ್ರು ಮಾಹಿತಿ ಕೊಡ್ತಾರೆ, ಇನ್ನು ಕೆಲವ್ರು ದುಡ್ಡು ಕೇಳ್ತಾರೆ. ಇಲ್ಲೂ ಕೆಲವ್ರು ದುಡ್ಡು ಕೇಳಿದ್ರು. ನಾನು ವೃತ್ತಿಪರ youtuber ಅಲ್ಲ ದುಡ್ಡು ಕೊಡೋಕೆ, ಆದ್ರಿಂದ ನೀವು ಹೇಳಿದ ದೇವಸ್ಥಾನ ನನ್ನ ಗಮನಕ್ಕೆ ಬರಲಿಲ್ಲ, ಇನ್ನೊಮ್ಮೆ ಹೋದಾಗ, ಅದರ ಬಗ್ಗೆ ಮಾಹಿತಿ ನೀಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ, ಬೇರೆಯವರಿಗೂ ಷೇರ್ ಮಾಡಿ ಧನ್ಯವಾದಗಳು,
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ. You have taken great efforts to reach the top. Thank you🙏🙏
ಮಾನ್ಯರೆ.. ಹೊಗಳುವಂತ ಕೆಲಸ ನಾನೇನು ಮಾಡಿಲ್ಲ. ಪ್ರಕೃತಿಯನ್ನು ಪರಿಚಯಿಸುವ ಕೆಲಸ ಮಾಡಿದ್ದೇನೆ. ನಾಡಿನ ಜನತೆ ಪ್ರೋತ್ಸಾಹ ಇನ್ನಷ್ಟು ದೊರಕಿದರೆ, ಮತ್ತಷ್ಟು ಕೆಲಸಗಳನ್ನು ಮಾಡುತ್ತೇನೆ. ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ. ಧನ್ಯವಾದಗಳು
ನನ್ನ ತಾಯಿ thavaruuru bettadapura. ನಾವು ಎಷ್ಟು ಸಲ hattidivo ಲೆಕ್ಕ ಇಲ್ಲ. Shidlu ಮಲ್ಲಿಕಾರ್ಜುನ, bramaramba ದೇವರು ತುಂಬಾ ಚೆನ್ನಾಗಿದೆ. ನನ್ನ ಬಾಲ್ಯದ ನೆನಪು ಮತ್ತೆ ಬಂತು. Thanks.
ತುಂಬಾ ಚನ್ನಾಗಿದೆ, ಹಸಿರು ರಮ್ಯಾ ತಾಣ, ಮತ್ತೆ ಮತ್ತೆ ನೋಡಬೇಕು ಅಂತಾ ಅನಿಸುವ ನಿಸರ್ಗ ರಮ್ಯ ತಾಣ, ಧನ್ಯವಾದಗಳು, ನಿಮ್ಮನ್ನ ಎಷ್ಟು ಹೊಗಳಿದರೂ ಕಡಿಮೆ ಅನಿಸುತ್ತೆ, ದ್ರಶ್ಯಾವಳಿ ಅದ್ಭುತ, ಸ್ಥಿರ ಚಿತ್ರಣ ತುಂಬಾ ಸುಂದರ. ಇತಿಹಾಸದ ವಿವರಣೆ ಕೊಡುತ್ತ ಮುಂದೆ ಸಾಗುವ ಚಿತ್ರೀಕರಣ ಮುಗಿಯುವಾಗ ಇನ್ನೂ ಇದ್ದರೆ ಚನ್ನಾಗಿತ್ತು ಅನಿಸುತ್ತದೆ. ❤🙏🏼😌🚩👌🏼👌🏼👌🏼👍🏼👍🏼👍🏼👏🏼👏🏼👏🏼
ಮತ್ತೊಂದು ಐತಿಹ್ಯ/ರಮಣೀಯ ಪ್ರಕೃತಿ ಹಾಗು ಅದ್ಭುತ ಚಾರಣ ಒಳಗೊಂಡ ಜಾಗವನ್ನು ಪರಿಚಯಸಿದ್ದಕೆ ಧನ್ಯವಾದಗಳು 🙏🏼ನಿಮ್ಮ ಶ್ರಮಕ್ಕೆ ಕಳಸವಿದ್ದಂತೆ ಹಸಿರುಹೊದ್ದಿಕೆ ನಯನಕ್ಕೆ ಪೂರಕವಾಗಿತ್ತು. ಇಂತಹ ಹೆಚ್ಚು ಜನ ಭೇಟಿ ಕೊಡದ ಜಾಗದಲ್ಲೂ ಪ್ಲಾಸ್ಟಿಕ್ ಭೂತ ನೋಡಿ ಮನಸ್ಸಿಗೆ ಖೇದವಾಯಿತು 🤷🏼♂️ಜನಕ್ಕೆ ಪ್ರಕೃತಿ ನಮ್ಮ ಇನ್ನೊಂದು ಮನೆ ಎಂಬ ಘಾಡ ಭಾವನೆ ಬರುತ್ತದೋ ಅವತ್ತು ಸ್ವಚ್ಛತೆಗೆ ಆದ್ಯತೆ ಬರಬಹುದು 🙏🏼ತಮ್ಮ ಲವಲವಿಕೆ ಹಾಗು ಆಸಕ್ತಿ ಸದಾ ಇಮ್ಮಡಿಯಾಗಲಿ. ಹೊಸ ಅನ್ವೇಷಣೆಗಳಿಗೆ ನಿಮಗೆ ಶುಭವಾಗಲಿ 👍🏼
ಸರ್ ತುಮಕೂರು ಜಿಲ್ಲೆ ಮಧುಗಿರಿ ತಾಲೂಕು ಸಿಂಗಾರವಾತನಹಳ್ಳಿ ಗ್ರಾಮ ಬಸ್ಮಂಗಿ ಬೆಟ್ಟ ಇದೇ ಆದರ ಮೇಲೆ ಕೋಟೆಯೂ ಇದೇ ಆದರೆ ಯಾರಿಗೂ ಇದರ ಇತಿಹಾಸ ತಿಳಿದಿಲ್ಲ ದಯವಿಟ್ಟು ನೀವು ಒಮ್ಮೆ ಬೇಟಿ ಕೊಡಿ ಸರ್ ಬಹಳ ಸುಭದ್ರ ಕೋಟೆ ಇಲ್ಲಿ ಬೆಳೆಯುತ್ತಿರುವ ಬಸವಣ್ಣನ ವಿಗ್ರಹವು ಇದೇ
ಬಿಟ್ಟರೆ ಅವರು ಜನಗಳೇ ಅಲ್ಲ. ಬೇಸರದ ಸಂಗತಿ ಎಂದರೆ, ಸ್ಥಳೀಯರೇ ಇವುಗಳನ್ನು ಉಳಿಸಿಕೊಳ್ಳುವುದಕ್ಕೆ ಮುಂದಾಗುವುದಿಲ್ಲ. ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.