ಬೆಳವಾಡಿ | ಸ್ವಯಂ ಆಡಳಿತಗಾರನೇ ಕೆರೆಗೆ ಬಲಿಯಾದ ಕಥೆ| BELAVADI- CHIKKAMAGALURU ಚಿಕ್ಕಮಗಳೂರು
ಬೆಳವಾಡಿ: ಚಿಕ್ಕಮಗಳೂರು ಜಿಲ್ಲೆಯಲ್ಲಿದೆ.
ಬೇಲೂರು ಮತ್ತು ಹಳೇಬಿಡು ಪ್ರವಾಸದ ಮಧ್ಯೆ ಇಲ್ಲಿಗೆ ಭೇಟಿ ನೀಡಬಹುದು.
ಹೊಯ್ಸಳರ ಕಾಲದ ದೇವಸ್ಥಾನದ ಸುಂದರವಾಗಿದೆ. vlog ಮಾಡುವವರಿಗೆ ಸ್ವಲ್ಪ ಬೇಸರವಾಗಬಹುದು.
ಬೆಳವಾಡಿಯ ಕೆರೆಗೆ ತ್ಯಾಗ ಕಥೆ.. ಇಂದಿನ ರಾಜಕಾರಣಿಗೆ ಈ ಕೆರೆ ಒಂದು ಮಾದರಿಯಾಗಿದೆ.
#sikkantesanchara #youtube #youtuber #hoysala #kannada #karnataka #chikkamagaluru #chikkamagalorenews #chikkamagaluru #lakes
My whatsApp: 70229 72367
5 сен 2024