"ವಚನ ಸಂಕ್ರಾಂತಿ" ವಚನ ಜ್ಯೋತಿ ಬಳಗದ ಹೆಮ್ಮೆಯ ಕಾರ್ಯಕ್ರಮ.
ಪ್ರತಿವರ್ಷ ವಚನ ಸಂಕ್ರಾಂತಿಯನ್ನು ಬಳಗ ನಡೆಸಿಕೊಂಡು ಬರುತ್ತಿದೆ.
ವಚನ ಜ್ಯೋತಿ ಬಳಗದ ನಿರಂತರ ಕಾರ್ಯಕ್ರಮಗಳಲ್ಲಿ ವಚನ ಸಂಕ್ರಾಂತಿಯು ಪ್ರಮುಖವಾದುದು.
ರಾಜಧಾನಿಯ ದೊಡ್ಡಬಸ್ತಿ ರಸ್ತೆಯ ಸೊಣ್ಣೇನಹಳ್ಳಿಯ ಶರಣ ಸದ್ಭಕ್ತ ದಂಪತಿಗಳಾದ
ಶ್ರೀಮತಿ ಭವ್ಯ - ಶ್ರೀ ಶಿವಕುಮಾರ್ ಅವರ ಹಸಿರು ಸಿರಿಯಿಂದ ಆವೃತವಿರುವ ಮನೆಯಲ್ಲಿ
ಶ್ರೀ ಸಿದ್ದಗಂಗಾ ಶಿವಯೋಗಿಗಳ ಪರಮಶಿಷ್ಯರಾಗಿದ್ದ ಶ್ರೀ ರಂಗಹನುಮಯ್ಯ ಅವರ ಸ್ಮರಣ ವೇದಿಕೆಯಲ್ಲಿ "ವಚನ ಸಂಕ್ರಾಂತಿ" ಅತ್ಯಂತ ಚೆಂದವಾಗಿ ನಡೆಯಿತು
ಕೀ ಬೋರ್ಡ್ : ಪುಣ್ಯೇಶ್ ಕುಮಾರ್ ,
ತಬಲಾ : ಗುರುರಾಜ ಆಚಾರ್ಯ, ರಿದಮ್ ಪ್ಯಾಡ್ : ಮಹೇಂದ್ರ ವರ್ಮ
ದಯಮಾಡಿ ಪೂರ್ಣ ಆಲಿಸಿರಿ, ನಿಮ್ಮ ಪ್ರತಿಕ್ರಿಯೆಗಳನ್ನು ಯೂಟ್ಯೂಬಿನಲ್ಲಿಯೇ ನೀಡಿರಿ. ಅಂತೆಯೇ ನಿಮ್ಮ ಕುಟುಂಬ ಪರಿವಾರದ ಎಲ್ಲ ಸದಸ್ಯರಿಗೆ ಮತ್ತು ನಿಮ್ಮ ಆತ್ಮೀಯರಿಗೆ ಈ ವಿಡಿಯೋ ಷೇರ್ ಮಾಡಿರಿ.
Vachana Jyothi Balaga ಯೂಟ್ಯೂಬ್ ಚಾನಲ್ಲಿಗೆ Subscribe ಆಗಿಲ್ಲದಿದ್ದಲ್ಲಿ ಕೂಡಲೆ Subscribe ಮತ್ತು ಬೆಲ್ ಗುರುತುಗಳನ್ನು ಒತ್ತಿ ಉಚಿತ ಚಂದಾದಾರರಾಗಿರಿ. ನಿಮ್ಮ ಆತ್ಮೀಯರನ್ನೂ ಬಳಗದ ಯೂಟ್ಯೂಬಿಗೆ ಚಂದಾದಾರನ್ನಾಗಲು ಕೋರಿರಿ.
15 сен 2024