ಸರ್ ನಿಮ್ಮ ಎಲ್ಲಾ ವಿಡಿಯೋ ಕೇಳುತ್ತೇನೆ...ಎಷ್ಟು ಅರ್ಥ ಆಗುತ್ತೋ ನನಗೇ ಗೊತ್ತಿಲ್ಲ....ನಾನು ಸಿವಿಲ್ ಎಂಜಿನಿಯರ್...ಗುತ್ತಿಗೆದಾರ ಆಗಿದ್ದೆ...ಅಲ್ಲಿಯ ಲಂಚ ಭ್ರಷ್ಟಾಚಾರ ನೋಡಲು ಆಗದೆ ಬಿಟ್ಟುಬಿಟ್ಟೆ...ದ್ರೋಹದ ದುಡಿಮೆ ಬೇಡ ಅಂತ ರೈತನ್ನಾಗಿದ್ದೇನೆ...ನೆಮ್ಮದಿಯಾಗಿದ್ದೇನೆ.....ಹಣ ಇಲ್ಲ ಅನ್ನೋ ಕೊರಗು ಇಲ್ಲ..ಕೈತುಂಬಾ ಕೆಲಸ ಕೃಷಿ ಕೆಲಸ ಇದೆ..ಯಾವ ರೋಗ ಇಲ್ಲ..60 ವಯಸ್ಸು ಆದರೂ ಗಟ್ಟಿಮುಠ್ಠಾಗಿದ್ದೇನೆ..ನೆಮ್ಮದಿ ಇದೆ..ದೇಶದ್ರೋಹ ಕೆಲಸ ಮಾಡಿಲ್ಲ..ನನ್ನ ಮಗ ಸಿವಿಲ್ ಇಂಜಿನಿಯರ್..ಅವನನ್ನು ಸರಕಾರಿ ಕೆಲಸಕ್ಕೆ ಕಳುಹಿಸಲಿಲ್ಲ.....ಈಗ ಅವನು ಬಿಲ್ಡಿಂರ್..ಪ್ರಾಮಾಣಿಕಟೆಯಿಂದ ದುಡಿತಾದ್ದಾನೆ..ತುಂಬಾ ಒಳ್ಳೆ ಮಗ ನೋಡಿ ನನ್ನ ಕೈಗೆಳಗೆ ಇದ್ದವರು ಇವತ್ತು ಕೋಟಿ ಕೋಟಿ ಸಂಪಾದನೆ ಮಾಡಿದ್ದಾರೆ......ದ್ರೋಹದಿಂದ ಸಂಪಾದನೆ ಮಾಡಿದ್ದಾರೆ..ಇವರಲ್ಲಿ ಹೆಚ್ಚಿನ ಜನ ತುಂಬಾ ಕಾಯಿಲೆಯಿಂದ ನೆಮ್ಮದಿ ಇಲ್ಲದೆ ನರಳುತ್ತಿದ್ದಾರೆ..ನೆಮ್ಮದಿ ಕಳೆದುಕೊಂಡಿದ್ದಾರೆ... ವೊಂದನೆಗಳು ಸರ್
great sir, Only you can narrate the way you have done. So special indeed. Very apt and precise with proper and perfect examples. Jai ho to our Karajagi sir.