Тёмный

ಇಂಡಿಗನತ್ತ ಕರುಣೆ ತೋರೋ ಮಾದಪ್ಪ/ Indiganatha village mahadeshwara hill 

Democratic TV
Подписаться 6 тыс.
Просмотров 568
50% 1

ದೇಶದ ಅದೆಷ್ಟೋ ಜನ ಮೂಲ ಸೌಕರ್ಯಗಳ ವಂಚಿತರಾಗಿದ್ದು, ಅದಕ್ಕೆ ಮೂಲ ಕಾರಣ ದುರಾಸೆಯ ಜನಪ್ರತಿನಿಧಿಗಳು, ಅಧಿಕಾರಿಗಳು. ತಮ್ಮ ಸ್ವಾರ್ಥಕ್ಕಾಗಿ ಕೆಲ ಗ್ರಾಮಗಳಿಗೆ ಸಲ್ಲಬೇಕಾದ ಸೌಕರ್ಯಗಳನ್ನು ನೀಡದೇ, ಸರ್ಕಾರಕ್ಕೂ, ಗ್ರಾಮಸ್ಥರಿಗೂ ಮೋಸ ಮಾಡುತ್ತಿದ್ದಾರೆ. ಇನ್ನು ಆದಿವಾಸಿಗಳ ಕಥೆ ಕೇಳ್ಬೇಕಾ..? ಅವರ ಸಂಕಷ್ಟ ಆಲಿಸೋಕು ಯಾರೂ ಮುಂದೆ ಬರುತ್ತಿಲ್ಲ. ಅದರಂತೆಯೇ, ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಹದೇಶ್ವರಬೆಟ್ಟದ ತಪ್ಪಲಿನ ಅನೇಕ ಗ್ರಾಮಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ.

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
Beautiful Military 🏅
00:10
Просмотров 1,2 млн
ЛЮБИТЕ ШКОЛУ?😁​⁠​⁠@osssadchiy
00:20
Beautiful Military 🏅
00:10
Просмотров 1,2 млн