ದೇಶದ ಅದೆಷ್ಟೋ ಜನ ಮೂಲ ಸೌಕರ್ಯಗಳ ವಂಚಿತರಾಗಿದ್ದು, ಅದಕ್ಕೆ ಮೂಲ ಕಾರಣ ದುರಾಸೆಯ ಜನಪ್ರತಿನಿಧಿಗಳು, ಅಧಿಕಾರಿಗಳು. ತಮ್ಮ ಸ್ವಾರ್ಥಕ್ಕಾಗಿ ಕೆಲ ಗ್ರಾಮಗಳಿಗೆ ಸಲ್ಲಬೇಕಾದ ಸೌಕರ್ಯಗಳನ್ನು ನೀಡದೇ, ಸರ್ಕಾರಕ್ಕೂ, ಗ್ರಾಮಸ್ಥರಿಗೂ ಮೋಸ ಮಾಡುತ್ತಿದ್ದಾರೆ. ಇನ್ನು ಆದಿವಾಸಿಗಳ ಕಥೆ ಕೇಳ್ಬೇಕಾ..? ಅವರ ಸಂಕಷ್ಟ ಆಲಿಸೋಕು ಯಾರೂ ಮುಂದೆ ಬರುತ್ತಿಲ್ಲ. ಅದರಂತೆಯೇ, ಗಡಿ ಜಿಲ್ಲೆ ಚಾಮರಾಜನಗರದ ಹನೂರು ತಾಲೂಕಿನ ಮಹದೇಶ್ವರಬೆಟ್ಟದ ತಪ್ಪಲಿನ ಅನೇಕ ಗ್ರಾಮಗಳಿಗೆ ಮೂಲ ಸೌಕರ್ಯವೇ ಸಿಕ್ಕಿಲ್ಲ.
7 окт 2024