ಕ್ರೋಧಿ ಸಂವತ್ಸರದ ಫಲ part 4
ಹೊಸ ವರ್ಷ ಹೇಗೆ ಇರುವುದು
ರಾಜನ ಫಲ
ಈ ಸಂವತ್ಸರದಲ್ಲಿ ಇಲಿ ಗಿಳಿ ಪತಂಗ (ಮಿಡತೆ) ಹುಳು ಕ್ರಿಮಿಕೀಟಗಳಿಂದ ಧಾನ್ಯಗಳು ನಾಶವಾಗುವ ಕಠಿಣ ಪರಿಸ್ಥಿತಿ ಬರುವುದು.
ಮಂಗಳನು ರಾಜನಾದರಿಂದ ಕೆಲವೆಡೆ ನೀರಿನ ಅಭಾವವು ಉಂಟಾಗುವುದು.
ಅತಿವೃಷ್ಟಿರನಾವೃಷ್ಟಿ: ಶಲಭಾ ಮೂಷಕಾ:ಶುಕಾ:|
ಪ್ರತ್ಯಾಸನ್ನಾಶ್ಚ ರಾಜಾನ:ಷಡೇತಾ ಇತ್ತು ಸ್ಮೃತಾ:||
ಅರ್ಥ ಈತಯ ಅಂದ್ರೆ ಕಷ್ಟಗಳು ಈ ಸಂವತ್ಸರದಲ್ಲಿ ಈ ಆರುಗಳಿಂದ ಕಷ್ಟಗಳು ಬರುವುದು
1 ಅತಿವೃಷ್ಟಿ
2 ಅನಾವೃಷ್ಟಿ
3 ಪತಂಗ (ಮಿಡತೆ)
4 ಶಲಭಾ(ಹುಳಗಳು)
5 ಮೂಷಕ(ಇಲಿ)
6 ಶುಕ(ಗಿಳಿ)
||ಶ್ರೀ ಕೃಷ್ಣಾರ್ಪಣಮಸ್ತು||
24 мар 2024