ಬಬಲೇಶ್ವರ; 9ನೇ ಮಾರ್ಚ್ 2024; ಬಬಲೇಶ್ವರ ತಾಲ್ಲೂಕು ಆಡಳಿತ ಸೌಧದ ಉದ್ಘಾಟನೆಯ ವೇಳೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಹಸ್ರಾರು ಫಲಾನುಭವಿಗಳು ಸಮಾವೇಶಗೊಂಡಿದ್ದರು.
#ಗೃಹಲಕ್ಷ್ಮೀ ಯೋಜನೆ ಸೇರಿದಂತೆ 5 ಗ್ಯಾರಂಟಿಗಳ ಸಹಸ್ರಾರು ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಂಡು ಪ್ರತಿ ತಿಂಗಳು ರೂ.2,000 ತಮ್ಮ ಕೈ ಸೇರುತ್ತಿರುವುದಾಗಿ, #ಅನ್ನಭಾಗ್ಯ ಅಕ್ಕಿ, ಪ್ರವಾಸ ಮಾಡಲು #ಶಕ್ತಿ , #ಗೃಹಜ್ಯೋತಿ ಯೋಜನೆಗಳು ಸಹಕಾರಿಯಾಗಿರುವುದರ ಬಗೆಗೆ ಸಂತಸ ವ್ಯಕ್ತಪಡಿಸಿದರು.
ತಾಯಂದಿರು ಹೃತ್ಪೂರ್ವಕವಾಗಿ ಹರಸುವುದನ್ನು ಕೇಳಿದರೆ #ನಮ್ಮಸರ್ಕಾರ ಜಾರಿಗೆ ತಂದ #ಗ್ಯಾರಂಟಿಗಳ ಬಗ್ಗೆ ಸಾರ್ಥಕ ಭಾವ ಮೂಡುತ್ತಿದೆ.
19 сен 2024