Тёмный

ಬಬಲೇಶ್ವರ ಮತ ಕ್ಷೇತ್ರದ ಗೃಹಲಕ್ಷ್ಮೀ ಯೋಜನೆಯ ಫಲಾನುಭವಿ ಮಹಿಳೆಯೊಬ್ಬರ ಮನದಾಳದ ಮಾತುಗಳು 

M B Patil
Подписаться 3,3 тыс.
Просмотров 199
50% 1

ಬಬಲೇಶ್ವರ; 9ನೇ ಮಾರ್ಚ್ 2024; ಬಬಲೇಶ್ವರ ತಾಲ್ಲೂಕು ಆಡಳಿತ ಸೌಧದ ಉದ್ಘಾಟನೆಯ ವೇಳೆ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಹಸ್ರಾರು ಫಲಾನುಭವಿಗಳು ಸಮಾವೇಶಗೊಂಡಿದ್ದರು.
#ಗೃಹಲಕ್ಷ್ಮೀ ಯೋಜನೆ ಸೇರಿದಂತೆ 5 ಗ್ಯಾರಂಟಿಗಳ ಸಹಸ್ರಾರು ಫಲಾನುಭವಿಗಳು ಸಮಾವೇಶದಲ್ಲಿ ಪಾಲ್ಗೊಂಡು ಪ್ರತಿ ತಿಂಗಳು ರೂ.2,000 ತಮ್ಮ ಕೈ ಸೇರುತ್ತಿರುವುದಾಗಿ, #ಅನ್ನಭಾಗ್ಯ ಅಕ್ಕಿ, ಪ್ರವಾಸ ಮಾಡಲು #ಶಕ್ತಿ , #ಗೃಹಜ್ಯೋತಿ ಯೋಜನೆಗಳು ಸಹಕಾರಿಯಾಗಿರುವುದರ ಬಗೆಗೆ ಸಂತಸ ವ್ಯಕ್ತಪಡಿಸಿದರು.
ತಾಯಂದಿರು ಹೃತ್ಪೂರ್ವಕವಾಗಿ ಹರಸುವುದನ್ನು ಕೇಳಿದರೆ #ನಮ್ಮಸರ್ಕಾರ ಜಾರಿಗೆ ತಂದ #ಗ್ಯಾರಂಟಿಗಳ ಬಗ್ಗೆ ಸಾರ್ಥಕ ಭಾವ ಮೂಡುತ್ತಿದೆ.

Опубликовано:

 

19 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
GIANT Gummy Worm Pt.6 #shorts
00:46
Просмотров 15 млн
Meet a Visionary Behind India’s Digital Boom
12:20
Просмотров 369 тыс.
GIANT Gummy Worm Pt.6 #shorts
00:46
Просмотров 15 млн