🙏👏ಪರಿಮಳ ಗ್ರಂಥ ನಮ್ಮನೇಲಿ ಇದೆ.. ನಿತ್ಯ ರಾಯರನ್ನು ಆರದಿಸುತ್ತೇವೆ... ರಾಯರ ಮೂರ್ತಿಗೆ ನಿತ್ಯ ಹಾಲಿನ ಅಭಿಷೇಕ 11 ವರ್ಷದ ಮಗ ಮಾಡುತ್ತಾನೆ... ತುಂಬಾ ಮಹಿಮೆ ನಮಗಾಗಿದೆ.. ಮುಂದೇನೂ ಆಗಬೇಕಿದೆ... ಕಾಡುನೋಡೋಣ... ನೀವು ಹೇಳಿದ್ದು ಎಲ್ಲವೂ ಸತ್ಯವೇ ಆಗಿದೆ... ನಿಮ್ಮೊಳಗೆ ನಿಂತು ರಾಯರೇ ನುಡಿಸಿರಾಬೇಕೆನಿಸುತ್ತೆ 🙏👏