ನಿಜಕ್ಕೂ ನಿಮ್ಮ ಮಾತಿನ ವೈಖರಿ ನಾವು ಮಹಾಭಾರತ ಯುದ್ಧದ ಸಂದರ್ಭದಲ್ಲಿ ಅಲ್ಲಿ ಇದ್ದೀವಿ ಅನ್ನಿಸುತ್ತದೆ. ಮಾನ್ಯರೇ ತುಂಬಾನೇ ಚೆನ್ನಾಗಿ ಮಹಾಭಾರತದ ಮಹಾ ಕಾವ್ಯ ದ ಕಥೆಗಳ ಸಾರಾಂಶವನ್ನುಬಹು ಅರ್ಥದಲ್ಲಿ ಹೇಳುತ್ತಿದ್ದೀರಿ. ಧನ್ಯವಾದಗಳು ಮಾನ್ಯರೆ.
ಸರ್ ... ನಿವು ಹೇಳಿದ್ರಲ್ವಾ.... ಈ ಜಗತ್ತಿನಲ್ಲಿ ಕಾರ್ಯ ಕಾರಣ ಸಂಬಂಧಗಳು ಇಲ್ಲದೆ ಏನು ನಡೆಯುವುದಿಲ್ಲ ಅಂತಾ.... ನಾವು ... ನಿವು.. ಎಲ್ಲಾ ಯಾವುದೊ ಕಾರಣಕ್ಕೆ ಇಲ್ಲಿ ಜನ್ಮ ತಾಳಿದ್ದೇವೆ ಅಂತಾ... ನನಗೆ ಅನಿಸ್ತಾ ಇದೆ "ನಿವು ನಮ್ಮ ಯುವ ಜನಾಂಗಕ್ಕೆ ಮಹಾಭಾರತದ ಸಾರವನ್ನು ತಿಳಿಸಲೆಂದೆ ಭೂಮಿಗೆ ಬಂದ ವೇದವ್ಯಾಸರ ಅಂಶ" ಎಂದು....🙏🙏 ಧನ್ಯವಾದಗಳು ಸರ್ .....
ಸರ್ ಇದು ತುಂಬಾ ಮನಸ್ಸಿಗೆ ನೋವಾಗುತ್ತೆ ಅದನ್ನು ನಿಮ್ಮ ದ್ವನಿಯಲ್ಲಿ ಕೇಳಿದ ಮೇಲಂತೂ ನನಗೆ ಅಳು ತಡೆಯೋಕೇ ಹಾಗಿಲ್ಲ ಸರ್ ಮತ್ತೆ ನಿಮ್ಮ ಹತ್ತಿರ ಇನ್ನು ಒಂದು ವಿಚಾರ ನನಗೆ ಕುಮಾರವ್ಯಾಸ ಬರೆದಿರುವ ಮಹಾಭಾರತ ಪುಸ್ತಕ ಬೇಕು ಸರ್
I love u r explanation sir serial nalli nodidde Mahabharata na but niv helodu keltidre yella drushya kannige barutidde u r really great my dear professor
ಸರ್ ತಾವು ಮಹಾಭಾರತ ಕಥಾಮೃಥಾದ ಎಲ್ಲವನ್ನು ತಿಳಿಸಿಕೊಡುವ ರೀತಿ ತುಂಬಾ ಚೆನ್ನಾಗಿದೆ..... ಆದರೆ ದಯವಿಟ್ಟು ಒಂದು ಮಾತು... ದುಷ್ಟರನ್ನು ಶಿಕ್ಷಿಸಲು ಶಿಷ್ಟರನ್ನು ರಕ್ಷಿಸಲು ಶ್ರೀ ಕೃಷ್ಣ ಹುಟ್ಟಿ ಬರುತ್ತಾನೆ ಅನ್ನೊದನ್ನು ಮಾತ್ರ ದಯವಿಟ್ಟು ಹೇಳಬೇಡಿ ಸರ್. ಯಾಕೆಂದರೆ ನಮ್ಮ ಜನಗಳು ಗೊತ್ತಲ್ಲ ದುಷ್ಟರನ್ನ ಶ್ರೀ ಕೃಷ್ಣ ನೊಡ್ಕೋಳ್ತಾನೆ ಅಂಥ ಮೆದುಳಿನಲ್ಲಿ ಅಂತರ್ಗತ ಮಾಡ್ಕೋಳ್ಬಿಡ್ತಾರೆ 😅😅🙏🙏