ನಾನು ಯಾವುದರ ಬಗ್ಗೆ ವಿಡಿಯೋ ಮಾಡಿದ್ದೇನೆ ಎಂದರೆ ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆಯುವ ಶ್ರೀ ಗುರುಕೊಟ್ಟೂರೇಶ್ವರ ರಥೋತ್ಸವದ ಬಗ್ಗೆ ವಿಡಿಯೋ ಮಾಡಿದ್ದೇನೆ.. ರಥೋತ್ಸವ ನಡೆಯುವ ಸಂದರ್ಭದಲ್ಲಿ ಒಂದು ಪವಾಡವೇ ಸೃಷ್ಟಿಯಾಗುತ್ತೇ..
ಆ ಪವಾಡವೇನು ಎಂದು ನಿಮಗೆ ಗೊತ್ತಾಗಬೇಕು ಎಂದರೆ ವಿಡಿಯೋ ವನ್ನು ಕೊನೆವರೆಗೂ ನೋಡಿ ನಿಮಗೆ ತಿಳಿಯುತ್ತದೆ.. ಈ ವಿಡಿಯೋ ಇಷ್ಟ ಆದರೆ ಲೈಕ್ ಮಾಡಿ ಮತ್ತೆ ನಿಮ್ಮ ಸ್ನೇಹಿತರೊಂದಿಗೆ ಈ ವಿಡಿಯೋ ವನ್ನು ಹಂಚಿಕೊಳ್ಳಿ...
ಇನ್ನು ಯಾರು ನನ್ನ ಯೂಟ್ಯೂಬ್ ಚಾನಲ್ ನ ಚಂದದಾರರಾಗಿಲ್ಲವೋ ನೀವು ಕೂಡ ಈವಾಗ್ಲೇ ನನ್ನ ಚಾನಲ್ ನ ಚಂದದಾರರಾಗಿ ವಿಡಿಯೋಗಾಗಿ ಒಂದು ಲೈಕ್ ಮಾಡುವುದರ ಮೂಲಕ ನನಗೆ ಸಹಾಯ ಮಾಡಿ ಸ್ನೇಹಿತರೆ..
ಇನ್ನು ಹೆಚ್ಚಿನ ಮಾಹಿತಿಗಾಗಿ ನೀವು ಇದರಲ್ಲೂ ಕೂಡ ನನ್ನನ್ನ ಭೇಟಿಯಾಗಬಹುದು...👇🏻👇🏻
ನೀವು ಇದರಲ್ಲಿ ಸಂದೇಶವನ್ನು ಕಳಿಸಿದರೆ ನಾನು ಪ್ರತಿಉತ್ತರವಾಗಿ ನಿಮಗೆ ಸಂದೇಶವನ್ನು ಕಳುಹಿಸುತ್ತೇನೆ..
ಇದರಲ್ಲೂ ಕೂಡ ಬೇಗನೆ ನನ್ನನ್ನು ಫಾಲೋ ಮಾಡಿ.. ಸ್ನೇಹಿತರೆ... 👇🏻👇🏻
Insta :: www.instagram....
Facebook :: www.facebook.c...
ಧನ್ಯವಾದಗಳು... 🙏🏻🙏🏻
21 окт 2024