One of the best Guru, of Advaita Vedanta in recent time. Teaching is filled with clarity, simplicity and wisdom. Teaching Vedanta in relevant to life shows his immense maturity and experience of life. Shri Gurubhyo namah! Harih Om.
ಸ್ವಾಮೀಜಿ ನಿಮ್ಮ ಎಲ್ಲಾ ಉಪನ್ಯಾಸವು ಬಹಳ ಮನವನ್ನು ಮುಟ್ಟಿ ಶಾಂತಿ ನೆಮ್ಮದಿ ಸಿಗುತ್ತದೆ ಇನ್ನು ಯಾವ ಪ್ರವಚನವನ್ನು ನಾನು ಕೇಳುವುದಿಲ್ಲ ನಿಮ್ಮ ಪ್ರವಚನದ ಕೇಳಿದ ಮೇಲೆ ಯಾವ ಪ್ರವಚನ ನಾನು ಕೇಳಿದಕ್ಕೆ ಆಗುವುದಿಲ್ಲ ಧನ್ಯವಾದ ಸ್ವಾಮೀಜಿ ಒಂದು ಸಾರಿ ಮಾತನಾಡಬೇಕು ಸ್ವಾಮೀಜಿ ತಾವೆಲ್ಲಿ ಇದ್ದೀರಾ ತಮ್ಮ ಹತ್ತಿರ ಬರುವುದು ಹೇಗೆ ನಮ್ಮದು ಶಂಕರಾನಂದ ಆಶ್ರಮ ನಮ್ಮ ತಂದೆಯವರು ಪ್ರಬೋಧನ ಸ್ವಾಮೀಜಿ ಅವರು 12 ಉಪನಿಷತ್ತಿಗೆ ಭಾಷೆ ಬರೆದಿದ್ದಾರೆ ನಾನು ಚಿಕ್ಕವಯಸ್ಸಿನಿಂದ ಆಧ್ಯಾತ್ಮದಲ್ಲಿ ನನ್ನ ಜೀವನವನ್ನು ತೊಡಗಿ ಸಿದ್ದೇನೆ ಎಲ್ಲಾ ಕಡೆನೂ ಉಪನಿಷತ್ತು ಭಗವದ್ಗೀತೆ ಬ್ರಹ್ಮಸೂತ್ರ ಹೀಗೆ ಉಪನ್ಯಾಸ ಮಾಡುತ್ತಾ ನನ್ನ ಜೀವನವನ್ನು ಕಲಿಯುತ್ತಿದ್ದೇನೆ ಅದು ನಿಮ್ಮಂತಹ ಆಶೀರ್ವಾದ ಭಗವಂತನ ಕೃಪೆ
ಮನಸ್ಸಿಗೆ ನೆಮ್ಮದಿ ನೀಡುವ ನಿಮ್ಮ ಭಾವನಾ ಪೂರ್ಣ ಮಾತುಗಳು ಭಗವಂತನೇ ಎದುರಿಗೆ ನಿಂತು ಹೇಳುವ ಮಾತುಗಳು ಎನಿಸುತ್ತದೆ ಗುರುಗಳೇ. ಜೀವನದ ಹತ್ತಾರು ಅರ್ಥಗಳನ್ನು ಬಿಂಬಿಸುವ ನಿಮ್ಮ ವಾಕ್ಯಗಳು ಜನಮನವನ್ನು ಆಧ್ಯಾತ್ಮದ ಕಡೆಗೆ ವಾಲಿಸದೆ ಇರಲಾರವು. ಧನ್ಯವಾದ ಗುರುಗಳೇ.
Swamiji ಶಿರಸಾಷ್ಟಾಂಗ ನಮಸ್ಕಾರಗಳು ತಮ್ಮ ಪ್ರವಚನವೂ ಕೇಳುತ್ತಿರುವವರು ಹೃದಯ ಮುಟ್ಟಿ ಪರಿಣಾಮ ಒಂದೇ ಹೊಂದುತ್ತದೆ ನಾನೊಂದು ಪ್ರತಿ ದಿನವೂ ಸಹ ನಿಮ್ಮ ಪ್ರವಚನ ಕೇಳುತ್ತಾ ನನ್ನ ಜೀವನವನ್ನು ಮಾಡುತ್ತಾ ಇದ್ದೇನೆ ನನಗೆ ತುಂಬಾ ದಿನದಿಂದ ಮೊಬೈಲ್ ನಂಬರನ್ನು ಕೇಳುತ್ತಿದ್ದೇನೆ ಸಿಗುತ್ತಿಲ್ಲ ತಮ್ಮ ಹತ್ತಿರ ಒಂದು ಸಾರಿ ಮಾತನಾಡಿ ನಿಮ್ಮನ್ನು ಆಶ್ರಮಕ್ಕೆ ಕರೆಸಿ ಪ್ರವಚನ ಮಾಡಬೇಕೆಂಬ ಉದ್ದೇಶ ತುಂಬಾ ಇದೆ ಆ ಭಗವಂತನ ಕೃಪೆ ಯಾವಾಗ ನೆರವೇರುತ್ತಾ ಗೊತ್ತಿಲ್ಲ ನನಗೆ ಯಾರಾದರೂ ಸ್ವಾಮೀಜಿಯ ನಂಬರನ್ನು ಕೊಟ್ಟರೆ ನಾನು ಅವರಿಗೆ ಚಿರಋಣಿ ಆಗುತ್ತೇನೆ ನನ್ನ ಹೆಸರು ಗೀತಾ ಶಂಕರ್ ನನ್ನ ಮೊಬೈಲ್ ನಂಬರ್ ಡಬಲ್ 9945782036
1. ಆಗಮಾಪಾಯಿನೋ ಅನಿತ್ಯಮ್ - ಎಲ್ಲವೂ ಬಂದು ಹೋಗುವಂಥಾದ್ದು 2. ಕರ್ಮ ಸಿದ್ಧಾಂತ 3. ಮಹಾತ್ಮರ ಜೀವನ ಚರಿತ್ರೆ 4. ಜಗತ್ತು ಭಗವಂತನ ವ್ಯವಸ್ಥೆ - ಶರಣಾಗತಿ 5. ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಏನೇ ಬರಲಿ ಮನಸು ಪ್ರಶಾಂತವಾಗಿರಲಿ!😊🙏🏻
ತುಂಬಾ ಚೆನ್ನಾಗಿದೆ ಗುರುಗಳೇ. ನಾನು ತಮ್ಮ ಹತ್ತಿರ ಮೊನ್ನೆ ಮಾತಾಡಿದ್ದೆ. ರಾಮ ಜಪದ ಬಗ್ಗೆ, ಹಾಗೆ ಕೆಲವು ವಿಷಯದ ಬಗ್ಗೆ. ಇವತ್ತು ಸಹನೆ /ತಾಳ್ಮೆ ವಿಷಯ ತಾವು ಚೆನ್ನಾಗಿ ಆರ್ಥೈಸಿದ್ದಿರ. ತುಂಬಾ ಮನಸ್ಸಿಗೆ ಸಮಾಧಾನವಾಯಿತು, ವಂದನೆಗಳು
Nanage madhuveyagi 31 varsha mugidide Bari ok ella sallada Apanindane in avattinindalu Lalita ok sahasranama Satsangha dalli todagiddene Nimma matu aksharasaha sarya appa