ನಮ್ಮ ಹಿಂದೂ ಧರ್ಮದ ಎಲ್ಲಾ ಸ್ವಾಮೀಜಿಗಳು ನಿಮ್ಮಂತ ಕೆಲ್ಸ ಯಾಕ್ ಮಾಡ್ತಿಲ್ಲ. ಬಹಳಷ್ಟು ಜನ ರಾಜಕೀಯನೇ ಮಾಡ್ತಾರ. ನೀವೊಬ್ಬ ಮಾದರಿ ಸ್ವಾಮಿಗಳು. ನಿಜವಾದ ಧರ್ಮ ಮತ್ತು ಗೋ ರಕ್ಷಕರು ನೀವು,,🙏🙏🙏
ಸ್ವಾಮೀಜಿ ನಾನು ಪೋಲಿಸು ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ ದಯಮಾಡಿ ತರಬೇತಿ ಕೊಡುತ್ತೇನೆ ಎಂದರೆ ನಾನು ನಿಮ್ಮ ತರಬೇತಿಗೆ ಬರುತ್ತೇನೆ. ಗುರುಗಳೇ ನಿಮ್ಮ ಭಾಷಣ ಕೇಳಿ ಬಹಳ ಸಂತೋಷವಾಯಿತು 🙏🙏🙏
ಅದ್ಭುತ ವಿವರಣೆ ಸ್ವಾಮೀಜಿ. ನಾನು ಬೆಂಗಳೂರಿನವನು. ತರಬೇತಿ ಎಲ್ಲಿ ಪಡೆಯಬಹುದು ದಯವಿಟ್ಟು ತಿಳಿಸಿ. Knowledge is power -superbly explained. Dhanyosmi. ಇನ್ನೂ ಇದೇ ರೀತಿಯ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ಮೂಡಿ ಬರಲಿ, ಜನಗಳಿಗೆ ತಿಳಿಸುವ, ಪ್ರೇರೇಪಿಸುವ, ಆಧ್ಯಾತ್ಮಿಕತೆಯನ್ನು ಬೆಳೆಸುವ ಕಾರ್ಯಕ್ರಮ. ಸಾಷ್ಟಾಂಗ ವಂದನೆಗಳೊಂದಿಗೆ - ರಮೇಶ್
ದಯವಿಟ್ಟು ವಿಳಾಸ ತಿಳಿಸಿ ನಾವು ಇದರ ಬಗ್ಗೆ ತಿಳ್ಕೊ ಬೇಕು ಹಾಗೆ ಗಣೇಶ ಮೂರ್ತಿ ತಯಾರು ಮಾಡುವುದನ್ನು ತಿಳ್ಕೊಬೇಕು ಗುರುಗಳೇ🙏🙏🙏 ನಾವು ಇದರ ಉಪಯೋಗ ಪಡೆಯಬೇಕು.ಊದ್ಬತ್ತಿಯನ್ನು ತಯಾರು ಮಾಡಬಹುದೇ . ಹೌದು ಗುರುಗಳೇ ಹಸು ಮನೆಯಿಂದ ದೂರ ಹೋಗಿವೆ ನಾಯಿಗಳು ಮನೆಯ ಒಳಗಡೆ ಬಂದಿವೆ
Swamiji u have excellentently explained the importance of cow. by informing what all can be done. At least by seeing this video something goes into the head of those who de grade the value of cow. Gowmatha
Glutton peoples have never understand it . There is a huge market for gift meterials in our country .I wish that you may think about it . thank you swamiji .