ಚೆನ್ನಾಗಿದೆ. ವಿಶೇಷವಾಗಿದೆ. ಇದುವರೆವಿಗೂ ಈ ತರಹ ಯಾರು ಹೇಳಿರುವುದು ನಾನು ಕೇಳೇ ಇಲ್ಲ. ನಿಮ್ಮ ಉತ್ಕೃಷ್ಟ ಬಾಷೆ ಶೈಲಿಯ ಈ ಪ್ರವಚನವು ನಮ್ಮ ಮನಸ್ಸಿಗೆ ಸಮಾಧಾನ ದೈರ್ಯ ತೃಪ್ತಿ ತಿಳಿವಳಿಕೆ ನೀಡುತ್ತದೆ. ಧನ್ಯವಾದಗಳು.
Hare Krishna hare Krishna Krishna Krishna hare hare hare rama hare rama rama rama hare hare hare Krishna hare Krishna Krishna Krishna hare hare hare rama hare rama rama rama hare hare
ಬಹಳ ಅರ್ಥಪೂರ್ಣವಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು. ಹಾಗೆಯೇ ನನ್ನದೊಂದು ಪ್ರಶ್ನೆಗೆ ನಿಮ್ಮಿಂದ ಉತ್ತರ ನಿರೀಕ್ಷಿಸುತ್ತಿದ್ದೇನೆ. ದುರ್ಯೋಧನನಿಗೆ ಮರಣದ ನಂತರ ಸ್ವರ್ಗ ಅಥವಾ ನರಕ ಯಾವುದು ಪ್ರಾಪ್ತಿಯಾಯಿತು ಹಾಗೂ ಸೂಕ್ತ ಕಾರಣ ತಿಳಿಸಿ. ಉತ್ತರದ ನಿರೀಕ್ಷೆಯಲ್ಲಿದ್ದೇನೆ.