Тёмный

Ep-2| ಹಿಮಾಲಯದಲ್ಲಿದೆ ನಮ್ಮ ಕಣ್ಣಿಗೆ ಕಾಣದ ಗುರುಕುಲ..!? |GuruMa|Sakala Ma|Swamy Rama| Gaurish Akki 

Gaurish Akki Studio
Подписаться 569 тыс.
Просмотров 234 тыс.
50% 1

Contact : 9448171069
RU-vid Link : / @gurusakalamaa
Mail Id : gurusakalamaa@gmail.com
Instagram ID: / gurusakalamaa
======================
ಋಷಿ ಪರಂಪರೆಯ ರಾಯಭಾರಿ ಗುರು ಶ್ರೀ ಸಕಲಮಾ. ಇವರು ಶ್ರೇಷ್ಠ ಯೋಗಿ ಶ್ರೀ ಸ್ವಾಮಿ ರಾಮ ಅವರ ನೇರ ಶಿಷ್ಯೆ. 30 ವರ್ಷಗಳ ಇವರ ಅಧ್ಯಾತ್ಮ ಸಾಧನೆಯ ಹಾದಿ ನಿಜಕ್ಕೂ ರೋಚಕ ಹಾಗೂ ನಿಗೂಢ.
ಸಾವಿರಾರು ಶಿಷ್ಯರಿಗೆ ದೀಕ್ಷೆ. ತಂತ್ರವಿದ್ಯೆಯ ಬಗ್ಗೆ ದೇಶ ವಿದೇಶಗಳಲ್ಲಿ ಉಪನ್ಯಾಸ ಹಾಗೂ ಕಾರ್ಯಾಗಾರ. ಅಮೆರಿಕಾ, ಕೆನಾಡಾ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ಗಳಲ್ಲಿ ಅಧ್ಯಾತ್ಮ ಶಿಬಿರಗಳನ್ನು ನಡೆಸಿದ್ದಾರೆ.
ತಂತ್ರ ಸಾಧನಾ ಪಥದಲ್ಲಿ ಆಧುನಿಕ ಕಾಲಕ್ಕೆ ಸೂಕ್ತವಾದ, ಶ್ರೀವಿದ್ಯೆಯ ಒಂದು ಪ್ರಮುಖ ಹಾಗೂ ಪರಿಣಾಮಕಾರಿ ಸಾಧನೆಯಾದ ʼಚಂದ್ರ ವಿದ್ಯೆʼಯ ಮಂತ್ರ ದೀಕ್ಷೆಯನ್ನು ಗುರುಮಾ ನೀಡುತ್ತಾರೆ.
ಇವರ ವಿಶೇಷ ಸಂದರ್ಶನ. ತಪ್ಪದೇ ವೀಕ್ಷಿಸಿ..ಹಂಚಿ
=========
ಸ್ನೇಹಿತರೆ ನಮಸ್ಕಾರ,
ಆಲ್ಮಾ ಮೀಡಿಯಾ ಸ್ಕೂಲ್‌ನ "ಏಪ್ರಿಲ್ ಬ್ಯಾಚ್ - 2024 ರ ಆರು ತಿಂಗಳ ಡಿಪ್ಲೋಮಾ ಇನ್‌ ಪ್ರ್ಯಾಕ್ಟಿಕಲ್‌ ಜರ್ನಲಿಸಮ್‌ ಅಂಡ್‌ ಮೀಡಿಯಾ ಮ್ಯಾನೇಜ್‌ಮೆಂಟ್‌" ಕೋರ್ಸ್‌ಗೆ ಅಡ್ಮಿಶನ್ ಆರಂಭವಾಗಿದೆ.. ಮುದ್ರಣ, ಟಿವಿ, ರೇಡಿಯೋ ಮತ್ತು ಡಿಜಿಟಲ್‌ ಮಾಧ್ಯಮಗಳ ಇಂಟಿಗ್ರೇಟೆಡ್‌ ಕಲಿಕೆ ಇದಾಗಿದೆ. ಕಲಿಕೆಯ ಬಳಿಕ ಇಂಟರ್ನ್‌ಶಿಪ್‌ ಮತ್ತು ಪ್ಲೇಸ್‌ಮೆಂಟ್‌ ಕೂಡ ಇರಲಿದೆ. (ಅವಶ್ಯಕತೆ ಇರುವವರಿಗೆ ವಸತಿ ಸೌಲಭ್ಯವೂ ಉಂಟು)
ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವವರು ಕೂಡಲೇ ಈ ಗೂಗಲ್‌ ಫಾರ್ಮ್‌ ತುಂಬುವ ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬಹುದು : forms.gle/uM5mTj6fTABs7Hkp6
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 74069 46668/74069 46667
========
Hello everyone
Admissions are open for "Diploma In Practical Journalism And Media Management " in Alma Media School for ‌April 2024 batch. This is an integrated course of Print, TV, Radio and Digital Media. After the course, internship and placement assistance will be given. ( Accommodation facility available )
Pls fill this Google form and submit : forms.gle/uM5mTj6fTABs7Hkp6
For more details contact : 74069 46668/ 74069 46667
====================
FOLLOW US ON :
Our Official website: www.almamediaschool.com/
Our Official Website : www.gaurishakkistudio.com/
Facebook Page : / gaurishakkistudio
Instagram : / gaurishakkistudio
X : / gastudiopro
Share Chat : sharechat.com/profile/3410165...
LinkedIn : / gaur. .
========================
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್‌ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo.com/@GaurishAkk...
Support our Work...It Matters..!
==========================
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
===========================
#gurushrisakalamaa #spiritual #journey #yogi
#swamirama #Himalaya
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #GourishAkkiChannel #GourishAkkiRU-vid #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #GauriAkkiStudio

Опубликовано:

 

13 май 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 326   
@GaurishAkkiStudio
Mail Id : gurusakalamaa@
@shruthivd8282
ದಯವಿಟ್ಟು ಕ್ಷಮಿಸಿ ಆದರೆ ಒಂದು ಪ್ರಶ್ನೆ ನನ್ನನ್ನು ಖಂಡಿತಾ ಕಾಡುತ್ತಿದೆ..ನೀವು ನಿಮ್ಮ gurugalottige sadane madiddu 1993 to 1996 antha helidri 1996 ರಲ್ಲಿ gurugalu ದೇಹ ತ್ಯಾಗ ಮಾಡಿದರು ಆಗ ನಿಮಗೆ 2.5 year magaliddare ...nimma ತಾಯ್ತನ ಹಾಗೂ ಅಂತಹ ಆಳವಾದ ಅಧ್ಯಾತ್ಮ ಸಾಧನೆ ಹೇಗೆ ಮಾಡಲು ಸಾಧ್ಯವಾಯಿತು gurumathe...
@srinivasansengamedu5099
ಯಾವ್ದೋ ಬುಕ್ಸ್ ಓದಿ ಈ ಯಮ್ಮ ಕಥೆ ಹೊಡೀತಿದಾರೆ ಅಂಥ ಅನ್ಸತ್ತೆ....
@SudeepFans-fh5wq
ಎಲ್ಲ ಡ್ರಾಮಾ 😂😂😂😂
@user-rk1zj6qq3b
@user-rk1zj6qq3b 7 часов назад
ಆಧ್ಯಾತ್ಮಿಕ ಪ್ರಪಂಚದಲ್ಲಿ ಏನೆಲ್ಲಾ ಕುತುಹಲಕಾರಿ ವಿಷಯ ಅಡಗಿದೆ.ಅಮ್ಮನವರನ್ನು ಪರಿಚಯಿಸಿದ ಗೌರೀಶ್ ಅಕ್ಕಿ ಅವರಿಗೆ ಅಭಿನಂದನೆಗಳು
@manjunathgowda2352
ದೇವರನ್ನ ಒಲಿಸಿಕೊಳ್ಳೊರಿಗಿಂತ ದೇವರು ಒಲಿದಿರೋದೆ ಜಾಸ್ತಿ ಅಂದ್ರೆ ಒಲಿಸಿಕೊಳ್ಳೊ ಪ್ರಯತ್ನ ಮಾಡಿ ಸೋತವರೆ ಜಾಸ್ತಿ ಅದೇ ಕೆಲವರು ಬದುಕುವ ಶೈಲಿಯಿಂದಲೇ ದೇವರು ಒಲಿದ್ದಿದ್ದಾನೆ ಕನಕ ದಾಸರು ಕಾಳಿದಾಸರು ರಾಮಕೃಷ್ಟ ಪರಮಹಂಸರು ಇನ್ನೂ ಇತ್ಯಾದಿ ಇವರ್ಯಾರು ದೇವರನ್ನ ಹುಡುಕಿ ಹೋಗಲಿಲ್ಲ ಆದ್ರೂ ದೇವರೇ ಇವರನ್ನ ಹುಡುಕಿ ಬಂದ
@r.s.patilpatil4628
ಅಮ್ಮನಿಗೆ ಅಕ್ಕಿ ಅವರಿಗೆ ಧನ್ಯವಾದಗಳು
@narasimhamurthynarasimhamu8308
ಮಾತೆ ಸಕಲಮಾ ಅವರ ಸಂದೇಶ ನಿರಂತರ ಮುಂದುವರೆಯಲಿ.
@sampatk8392
ಗುರು ಪರಂಪರೆ ಇಂದಿಗೂ ಜೀವಂತವಾಗಿದೆ ಆಧ್ಯಾತ್ಮದ ಹಸಿವು ಇದ್ದವರಿಗೆ ಯೋಗ್ಯ ಗುರು ಖಂಡಿತ ಸಿಗುತ್ತಾರೆ ತಾಳ್ಮೆ ಇರಬೇಕು ಅಕ್ಕಿ ಸರ್ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲುಕಿನ ಬೇವಿನ ಕೊಪ್ಪದಲ್ಲಿ ಶ್ರೀ ವಿಜಯಾನಂದ ರೆಂಬ ಸಿದ್ದ ಪುರುಷರಿದ್ದಾರೆ ಅವರ ಸಂದರ್ಶನ ಮಾಡಿ
@gkariga6842
ಮಾನಸ ಸರೋವರದ ಹತ್ತಿರ ಸಿದ್ದಾಶ್ರಮ -ಪರಿಪೂರ್ಣ ಜ್ಞಾನಿಗಳಿಗೆ ಮಾತ್ರ ಗೋಚರ -is it true, madam,any evidence (just a curiosity)
@EscapewithDeep
Nanu kooda living with the great Himalayan Masters( Himalayada mahatmara sannidhiyalli ) full book odiddini..mayella romanchana vagutte❤
@nagarajur2700
ಅಧ್ಯಾತ್ಮ ದ ಬಗ್ಗೆ ನನ್ನ ಆಲೋಚನ ವಿಧಾನವೇ ಬದಲಾಯಿತು.. ಬೆಳಕಿನ ಲೋಕ ಎನ್ನುವ ಕಲ್ಪನೆ ಸತ್ಯಕ್ಕೆ ಹತ್ತಿರ ವಾದದ್ದು. 🎉🎉🎉🎉❤❤❤
@user-td7su8yj5l
ಬಹಳ ಒಳ್ಳೆಯ ಮಹನೀಯರನ್ನು ಪರಿಚಯಿಸುತ್ತಿದ್ದೀರಿ. ನಿಮಗೆ ವಂದನೆಗಳು
@DudyaniukD
ನಾನು ಭಗವಂತನಿದ್ದಾನೆ ಹೆಚ್ಚಾಗಿ ಗುರುಗಳಿಗೆ ನಂಬಿರುವುದು ಗುರುಗಳೇ ನನ್ನ ಅನುಭವದಲ್ಲಿ ತಾವು ಹೇಳುತ್ತಿರುವುದು ಸತ್ಯ ಸತ್ಯತೆಗಳು ಹತ್ತಿರದಲ್ಲಿ ನೇರವಾಗಿ ತೋರಿಸುತ್ತಾ ಇದ್ದೀರಿ ಅಂದಹಾಗೆ ನನ್ನ ಆಧ್ಯಾತ್ಮಿಕ ಜೀವನದಲ್ಲಿ ಕೆಲವು ಸತ್ಯ ಸತ್ಯತೆಯ ಘಟನೆಗಳು ನಡೆದಿವೆ ನಾನು ಬಾಬಾಜಿಯವರ ಧ್ಯಾನದಲ್ಲಿ ಕೆಲವು ಸಮಯ ಮುಳುಗಿದ್ದೆ ಒಂದು ದಿನ ನಾನು ಕಷ್ಟಕಾಲದಲ್ಲಿ ಇದ್ದೆ ಹೇಗೆಂದರೆ ಅತಿವೃಷ್ಟಿ ಅನಾವೃಷ್ಟಿ ಪ್ರಕಾರವಾಗಿ ಬಿಡದ ಮಳೆ ಬಂದಿತ್ತು ನಮ್ಮ ಅಕ್ಕಪಕ್ಕದ ಊರಿನವರು ಹೊಲದವರು ಎಲ್ಲರ ಬಿತ್ತನೆಯಾಗಿತ್ತು ಆದರೆ ನನ್ನ ಹೊಲದಲ್ಲಿ ಬಿತ್ತನೆ ಆಗಿರಲಿಲ್ಲ ಬಿಡದ ಮಳೆ ಒಂದು ತಿಂಗಳಿಂದ ಬಿಡಲೇ ಇಲ್ಲ ಆಗ ಮಧ್ಯಾಹ್ನ ನಾನು ಹೊಲದಲ್ಲಿ ಹೋಗಿ ಕೆಲ ಸಮಯ ಧ್ಯಾನ ಮಾಡಿ ಒಂದು ನಿರ್ದಿಷ್ಟ ನಿಶ್ಚಯ ಮಾಡಿಕೊಂಡು ಬಂದೆ ಇಂದು ನನಗೆ ಆಗುತ್ತಿರುವ ಹಾನಿಯನ್ನು ತಡೆಯಬೇಕು ನಿನ್ನ ಧ್ಯಾನ ಮಾಡಿ ಏನು ಪ್ರಯೋಜನ ನಿಜವಾಗಿಯೂ ನಿನ್ನ ಶಕ್ತಿ ಇದ್ದರೆ ನನಗೆ ಅದರ ಫಲ ದೊರೆಯಬೇಕು ಎಂದು ಹೇಳಿಕೊಂಡು ಬೇಜಾರಿನಲ್ಲಿ ಮಧ್ಯಾಹ್ನ ಮನೆಗೆ ಬಂದು ಮಲಗಿದ್ದೆ ಮಂಪರು ನಿದ್ದೆ ಹತ್ತಿತ್ತು ಬಾಗಲು ತೆರೆದಿತ್ತು ನಿದ್ದೆ ಎಲ್ಲಿ ಜಾರಿದ್ದೆ ಯಾರೋ ಬಂದು ನನ್ನ ಹೆಸರು ಹೇಳಿ ಕೂಗಿದರು ನೀನೇನು ಯೋಚಿಸಬೇಡ ನಾನಿದ್ದೇನೆ ಎಂದರು ತಕ್ಷಣ ಎದ್ದು ನೋಡಿದರೆ ಯಾರು ಇರಲಿಲ್ಲ ನನಗೆ ಆಗ ಬಾಬಾಜಿಯವರ ಊಹೆ ಆಯ್ತು ಮಾರನೇ ದಿನ ಮಳೆ ನಿಂತಿತು ಬೆಳೆ ಚೆನ್ನಾಗಿ ಬಂದಿತ್ತು ಬಿತ್ತಿದೆ ಹೋಗಿ ನನ್ನ ಫಸಲು ಚೆನ್ನಾಗಿ ಬಂದಿತ್ತು ಇನ್ನೊಂದು ವಿಚಾರ ನನಗೆ ಈ ಮಂತ್ರದ ಮೇಲೆ ಅಷ್ಟೊಂದು ನಂಬಿಕೆ ಇರಲಿಲ್ಲ ಯುಟ್ಯೂಬ್ ನಲ್ಲಿ ನೋಡಿ ಯಕ್ಷಿಣಿ ಮಂತ್ರವನ್ನು ಒಂದು ರಾತ್ರಿಯಲ್ಲಿ ಪಠಿಸಿದರೆ ಯಕ್ಷಿಣಿ ಪ್ರತ್ಯಕ್ಷವಾಗುತ್ತದೆ ಎಂಬುದು ನನ್ನ ಅರಿವಿಗೆ ಬಂದಿತ್ತು ಅದನ್ನು ಸುಮಾರು
@sks3543
Super aagi ansthu e episode kooda maatha sakala awrdhu. Ethireal vishaya galu, kannigae kaana dhae irodh rindha, thilkolbeku anno curiosity hechchi suththae.
@JayashreeGHiremath
ತುಂಬ ತುಂಬಾ ಅದ್ಭುತವಾಗಿದೆ ಮಾತೆಯವರ ಅನುಭವಗಳು.. ನಿಮಗೂ ಹಾಗು ಮಾತೆಯವರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು
@puttaramu
ಗೌರೀಶ್ ಸರ್ ಮತ್ತು ಮಾತಾಜಿ ಇಬ್ಬರಿಗೂ ಹೃತ್ಪೂರ್ವಕ ಧನ್ಯವಾದಗಳು. 🌹🙏
@nagendradevadiga6430
❤ ಅದ್ಭುತ ಜ್ಯಾನಸಾಗರ ಗುರುಮಾಜೀ❤ ನನ್ನ ಎಷ್ಟೋ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತು
@sathvikartelkar1599
Shree gurubhyo namah.thanks Gourish sir.sakalama amma navara vilasa tilisidre nammanta aadhyatmika anveshakarige upakaravagutte.
@vidyaranyav3268
Pranams Amma and Thanks a lot Gaurish Akki sir
Далее
NOOOOO 😂😂😂
00:15
Просмотров 4,5 млн
СЛУЧАЙ В ЧЕРНОБЫЛЕ😰#shorts
00:19
Просмотров 331 тыс.