Shri S L Bhyrappa is undeniably the most talented writer in India today. It's been an absolute pleasure to read his novels. May the almighty grant him a very long healthy life.
Upload ಮಾಡಿದ್ದಕ್ಕೆ ಉದಯ್ ಶಂಕರ್ ಅವರಿಗೆ ತುಂಬು ಹೃದಯದ ಧನ್ಯವಾದಗಳು... ಶತಾವಧಾನಿ ಗಣೇಶ್ ಅವರ ನಾಲಿಗೆಯ ಮೇಲೆ ವಾಣಿ ನಾಟ್ಯವಾಡುತ್ತಾಳೆ..ಅವರ ಮಾತು ಕೇಳುತ್ತಿದ್ದರೆ ಇನ್ನು ಕೇಳಬೇಕೆಂಬ ಆಶೆ ಯಾವಾಗಲೂ ಇರುತ್ತದೆ.
ಪರ್ವ ಎರಡು ಬಾರಿ ಓದಿದ್ದೇನೆ...ಮೂರನೇ ಬಾರಿ ಓದುತ್ತಿದ್ದೇನೆ ..ಇನ್ನೂ ಮೂವತ್ತು ಬಾರಿ ಓದುತ್ತೇನೆ . ಅನ್ಸುತ್ತೆ. ...ಯುದ್ಧ ಅಂದರೇನು ..ಅದರ ಸವಾಲುಗಳೇನು , ಕಾಲು ದಳ ದಿಂದ ಮಹಾರಥಿವರೆಗೆ....ಇಷ್ಟು ಆಳವಾಗಿ ತಿಳಿಸಿ ಕೊಟ್ಟಿದ್ದಾರೆ.. ಇಡೀ ಮಹಾಭಾರತ ನಡೆಯಲು ಇಬ್ಬರು ಕಾರಣ ಅನ್ನೋದು ನನ್ನ ಭಾವನೆ ...ಒಬ್ಬರು ಭೀಷ್ಮ ..ಇನ್ನೊಬ್ಬಳು ಕುಂತಿ ಗಮನಿಸಬೇಕಾದ ಪಾತ್ರಗಳು... ಏಕಲವ್ಯ, ಯುಯುಧಾನ, ದ್ರೋಣಾಚಾರ್ಯ, ಅಶ್ವತಾಮ, ಮುಂತಾದವು...ನಮೋ ಬೈರಪ್ಪ ಅವ್ರೆ ...ನಮೋ ಗಣೇಶ್ ಅವ್ರೆ...
Namaskaaraa 🙏 ! SL Bhyrappa Sir's immense knowledge is admirable! His talks too, are very worth listening to, as he conveys subject matters in the most simple way !! Regards and Respect Sir ! Thank you 🇮🇳
ಕಳೆದ ಮುವತ್ತೈದಕ್ಕೂ ಹೆಚ್ಚು ವರ್ಷಗಳಿಂದ " ಪರ್ವ " ಓದುತ್ತಲೇ ಇದ್ದೇನೆ. ಅದರಲ್ಲಿ ಅಂಥದ್ದೇನು ಇದೆ ಸ್ಪಷ್ಟವಾಗಿ ಗೊತ್ತಾಗುತ್ತ ಇರಲಿಲ್ಲ. ಇದೊಂದು ಅತ್ಯದ್ಭುತ ಕಾದಂಬರಿ ಎಂದು ಮಾತ್ರ ಗೊತ್ತಾಗುತ್ತಿತ್ತು.ಅಪ್ಲೋಡ್ ಮಾಡಿದ್ದಕ್ಕೆ ಧನ್ಯವಾದಗಳು
SL ಭೈರಪ್ಪನವರ ಪುಸ್ತಕಗಳನ್ನು ನಾವು ಒಮ್ಮೆ ಓದಿರುತ್ತೇವೆ. ಅವು ನಮ್ಮನ್ನ ಓದಿದಾಗಲೆ ತುಂಬಾ ಆವರಿಸಿಕೊಂಡಿರುತ್ತವೆ. ಆದರೆ ನಿಮ್ಮ ಈ ವಿಶ್ಲೇಷಣೆ ಕೇಳುತ್ತಾ ಇದ್ದರೆ ಮತ್ತೆ ಮತ್ತೆ ಓದಬೇಕು ಅಂತ ಕಾಡಿಸೋಕೆ ಶುರುವಾಗುತ್ತೆ.