ನಾಡಿ ಜ್ಯೊತಿಷ್ಯ ಎನ್ನುವುದು ದಕ್ಷಿಣ ಭಾರತೀಯ ಮೂಲ ಜ್ಯೊತಿಷ್ಯ ಪರಂಪರೆ, ಈ ಜ್ಯೋತಿಷ್ಯವನ್ನು ಶಿವಂ ಗುರೂಜಿಯವರು ಪ್ರಾಯೋಗಿಕವಾಗಿ ಹೇಳಿಕೊಡುತ್ತಿದ್ದಾರೆ, ಈ ಜ್ಯೋತಿಷ್ಯದ ಮುಖಾಂತರ ಮನುಷ್ಯನ ಮೂಲ ಸ್ವಭಾವಗಳು, ಗುಣಗಳು , ವರ್ತನೆಗಳು ಹೇಗಿರುತ್ತವೆ ಅದಕ್ಕೆ ಕಾರಣಗಳೇನು ಎನ್ನುವುದನ್ನು ತಿಳಿದುಕೊಳ್ಳಬಹುದು. ನಮ್ಮ ಜಾತಕಗಳ ಪ್ರಕಾರ ನಮ್ಮ ಭವಿಷ್ಯದ ಉಜ್ವಲತೆಗೆ ಏನು ಮಾಡಬೇಕು ಅದರಲ್ಲಿ ಸಮಸ್ಯೆಗಳು ಏನು ಅದಕ್ಕೆ ಪರಿಹಾರಗಳು ಏನು ಎನ್ನುವುದನ್ನು ತಿಳಿದುಕೊಳ್ಳಬಹುದು. ಮತ್ತು ಜ್ಯೋತಿಷ್ಯದಿಂದ ನಾವು ನಮ್ಮ ಕುಟುಂಬಕ್ಕೆ ,ಸ್ನೇಹಿತರಿಗೆ, ಸಂಬಂಧಿಕರಿಗೆ ಉತ್ತಮ ಮಾರ್ಗದರ್ಶಕರಾಗಬಹುದು,
ಅಗ್ನಿಮುಖ ಪ್ರಯೋಗವನ್ನು ಚನ್ನಾಗಿ ಹೇಳಿದ್ದೀರಿ. ಧನ್ಯವಾದಗಳು, ಆದರೆ, ಈ ಪ್ರಯೋಗವನ್ನು ಪ್ರತ್ಯಕ್ಷವಾಗಿ ತೋರಿಸುತ್ತಾ ವಿವರಣೆಯನ್ನು ನೀಡುತ್ತಾ ಹೋಗಿದ್ದರೆ ಹೆಚ್ಚು ಉಪಯುಕ್ತವಾಗಿರುತ್ತಿತ್ತು. ಆದ್ದರಿಂದ ಹೇಳುವುದನ್ನು ಮಾಡಿ ತೋರಿಸುತ್ತಾ ವಿವರಿಸುವ ಸಾಧ್ಯತೆಯನ್ನು ಪರಿಗಣಿಸಬೇಕೆಂದು ಈ ಮೂಲಕ ವಿನಮ್ರದಿಂದ ಸೂಚಿಸುತ್ತಿದ್ದೇನೆ. ನಮಸ್ಕಾರಗಳು..
Excellent explanation on importance of kushmanda homa and the main mantras to be chanted r found in second prasna of Aaranyakam covering 20 anuvakas in Krishna yajurveda. 🙏