ನನಿಗೆ ತಾಳಿ ನೆಲಕ್ಕೆ ತಾಗಿಸಬಹುದಾ ಅಥವಾ ಇಲ್ಲ ಅಂತ ಹೇಳಿ ಅಮ್ಮ ಮತ್ತು ದೇವರಿಗೆ ಉದ್ದಿನ ಕಡ್ಡಿ ಅಥವಾ ದೂಪ ಬೇಳಗುವಾಗ ನಮ್ಮ ಬೇಡಿಕೆ ಹೇಳುತ್ತಾ ಬೆಳಗಬೇಕು ಅಥವಾ ಮಂತ್ರ ಹೇಳುತ್ತಾ ಬೆಳಗಬೇಕು ಹೇಳಿ ಅಮ್ಮ ದಯಮಾಡಿ ನನಿಗೆ ಬಹಳ ಕನ್ಫ್ಯೂಸ್ ಇದೆ ಅದಿಕ್ಕೆ plz ಅಮ್ಮ
ಹರೇ ಶ್ರೀನಿವಾಸ 🙏🙏ಎಲ್ಲಾ ಕಥೆಗಳೂ ತುಂಬಾ ಅರ್ಥಪೂರ್ಣಿವಾಗಿವೆ ನಾವು ತಿಳಿದು ನಡೆಯಬೇಕು ಅಷ್ಟೇ ಭಗವಂತ ನಮ್ಮಗೆ ಎಷ್ಟು ಕೊಡಬೇಕು ಅಷ್ಟು ಕೊಟ್ಟಿರುತ್ತಾನೆ ನಾವು ಅದನ್ನು ತಿಳ್ಕೊಲ್ಲ ಇದದ್ದರಲ್ಲಿ ಬದುಕಲು ಕಲಿಯಬೇಕು ತುಂಬಾ ಚನ್ನಾಗಿ ತಿಳಿಸಿ ಕೊಟ್ಟಿದ್ದೀರಾ ವೀಣಾ ವೈನಿ ಅವರಿಗೆ ನಮನಗಳು 🙏🙏🙏🙏👍👍🌹🌹🌹🌹
ಕಥೆಗಳ ಮೂಲಕ ನಮ್ಮ ಜೀವನದ ಸಾರಾಂಶವನ್ನು ವಿವರಿಸಿ ನಮ್ಮೆಲ್ಲರನ್ನೂ ಸತ್ಯದ ಹಾದಿಯಲ್ಲಿ ಮುಂದೆ ಸಾಗುವಂತೆ ಮಾಡುತ್ತಿರುವ ನಿಮಗೆ ನನ್ನ ಹೃದಯ ಪೂರ್ವಕ ವಂದನೆಗಳು ಹಾಗೂ ದಯಮಾಡಿ ನಿಮ್ಮ ಈ ಕಥೆಗಳ ಪಯಣ ಮುಂದುವರೆಯಲಿ ಎಂದು ಆಶಿಸುತ್ತೇನೆ ಇದರಿಂದ ಮನೆಮಂದಿಯರಿಗೆಲಾ ನಮ್ಮ ಹಿರಿಯರ ದಾರಿ ಹಾಗೂ ಅವರ ಚಿಂತನೆಗಳ ಅನಭವವಾಗಲಿದೆ.
ಅಯ್ಯೋ ದೇವರೇ ಒಂದು ಒಂದು ಪದಗಳು ಕೇಳುತಿದ್ದಿದ್ದೇರೆ ಮತ್ತೆ ಕೇಳುವ ಆಸೆ ಮೈಯ್ ರೋಮಂಚನ ದೇವರ ಮೇಲೆ ನಂಬಿಕೆ ಜಾಸ್ತಿಯಾಗುತ್ತಲೇ ಇದೆ ನಾನು ಹೀಗೆ ಬೇರೆಯವರನ್ನು ನೋಡಿ ಇವರು ಏನೂ ಮಾಡದೆ ಇದ್ದರೂ ಕೂಡ ಲಕ್ಷ್ಮಿ ಅವರ ಮನೆಯಲ್ಲಿ ತುಂಬಿದೆ ಎಂದೂಕೊಳ್ಳುತಿದ್ದೆ ಈಗ ಬುದ್ಧಿ ಬಂತು ತುಂಬಾ ಒಳ್ಳೆಯ ಮಾಹಿತಿ ಧನ್ಯವಾದಗಳು ಅಮ್ಮ ❤
ಹೌದು ಮೇಡಂ,ನಾವು ಮಾಡಿದ ಕರ್ಮ ನಾವು ಅನುಭವಿಸ್ತೀವಿ.ಆದ್ರೆ ಆ ಭಗವಂತನೇ ಹೇಳಿರೋ ಒಂದು ಮಾತು ಈ ಜಗತ್ತಿನಲ್ಲಿ ಆಗೋ ಪ್ರತಿ ಕಾರ್ಯ ಕಲಾಪಗಳಿಗೂ ನಾನೇ ಕಾರಣ,ನನ್ನ ಅನುಮತಿ ಇಲ್ಲದೇ ಏನೂ ಆಗುವುದಿಲ್ಲ,ಒಬ್ಬ ವ್ಯಕ್ತಿ ಒಳ್ಳೆ ಕೆಲಸ ಮಾಡ್ತಾನೆ ಅಂದ್ರೆ ಅದು ನನ್ನ ಆಶೀರ್ವಾದ ಅವನು ಕೆಟ್ಟ ಕರ್ಮ ಮಾಡ್ತಾನೆ ಅಂದ್ರೆ ಅದೂ ಕೂಡ ನನ್ನ ಆಜ್ಞೆ ,ಭಗವದ್ಗೀತೆಯಲ್ಲಿ ಕೃಷ್ಣ ಪರಮಾತ್ಮ ಹೀಗೇನೆ ಹೇಳಿರೋದು ಅಲ್ವ? ಈಗ ಇಲ್ಲಿ ನಾವು ಯಾವುದಕ್ಕೂ ಕಾರಣ ಕರ್ತರಲ್ಲ ಎಲ್ಲದಕ್ಕೂ ಅವನೇ ಹೊಣೆ,ಎಲ್ಲದನ್ನೂ ಅವನೇ ಸರಿ ಮಾಡ್ಬೇಕು.ಅಲ್ವಾ ಮೇಡಂ?