ಭಾರತೀಯ ಪರಂಪರೆಯನ್ನು ತಿಳಿಯಲು ವಿವೇಕಾನಂದರ ಚಿಂತನೆಯ ಅರಿವು ಅವಶ್ಯ । ಸ್ವಾಮಿ ನಿರ್ಭಯಾನಂದ ಸರಸ್ವತಿ Visit us at ►RU-vid: / samvadk ►INSTAGRAM : / samvada_ ►TWITTER : / samvadatweets ►FACEBOOK : / samvada ►WEBSITE : samvada.org/ #samvada
ನಮಸ್ತೆ ಸ್ವಾಮೀಜಿ ತುಂಬಾ ಹೆಮ್ಮೆಯಾಗುತ್ತದೆ ಸ್ವಾಮಿ ವಿವೇಕಾನಂದರ ಬಗ್ಗೆ.ಹಾಗೆಯೇ ಅದೇ ಇದನ್ನೆಲ್ಲ ಭಾರತೀಯರಿಗೆ ಪರಿಣಾಮಕಾರಿಯಾಗಿ ಪರಿಚಯಿಸುವ ಪ್ರಯತ್ನವನ್ನ ನಮ್ಮ ವ್ಯವಸ್ಥೆಗಳು ಮಾಡಲಿಲ್ಲವಲ್ಲ ಎಂದು ಬೇಸರವೂ ಆಗುತ್ತಿದೆ ಆದರೆ ಈಗ ಆ ದಿಶೆಯಲ್ಲಿ ತುಂಬಾ ಪ್ರಯತ್ನಗಳು ನಡೆಯುತ್ತಿರುವುದು ಸಮಾಧಾನ.
ತಾವ್ಯಾಕೆ ಹಾಗೆ ಅಂದ್ಕೊಳ್ತೀರ...ನಿಮಗೂ ಯೋಗ-ಜ್ನಾನ ಸಂಪಾದನೆ ಬೇಕಾದರೆ ನೀವೂ ಕೂಡ ಕೆಲವು ಆಸೆಗಳನ್ನು ಬದಿಗೊತ್ತಿ ಧ್ಯಾನ ಮಾಡಲು ಕುಳಿತುಕೊಳ್ಳಿ ನಿಮಗೂ ಅಖಂಡ ಜ್ನಾನ ಪ್ರಾಪ್ತಿಯಾಗುತ್ತೆ...ಯಾರೋ ಮಾಡಿದ ಹಾಗೆ ಆಜೀವ ಪರ್ಯಂತ ಅಖಂಡ ಬ್ರಹ್ಮಚರ್ಯ ಮಾಡಿದರೆ ನಿಮಗೂ ಸಾವಿನ ಸಮಯ ಹತ್ತಿರ ಬರಬಹುದು... ಅನೇಕ ಋಷಿಗಳು ಪತ್ನಿಯರ ಜೊತೆಯಲ್ಲಿಯೇ ಸಾಧನೆ ಮಾಡಿದ್ದರು.
ಪುರುಷೋತ್ತಮಾನಂದ ಸ್ವಾಮೀಜಿ ರವರು ಬರೆದಿರುವ ಮೂರು ಸಂಪುಟಗಳಲ್ಲಿ ಇದೆ, ಮೊದಲನೇದಾಗಿ ಒಂದನೇ ಸಂಪುಟ ವೀರ ಸನ್ಯಾಸಿ ವಿವೇಕಾನಂದ, ಎರಡನೇ ಸಂಪುಟ ವಿಶ್ವವಿ ವಿಜೇತ ವಿವೇಕಾನಂದ, ಮೂರನೇ ಸಂಪುಟ ವಿಶ್ವಮಾನವ ವಿವೇಕಾನಂದ, ಇನ್ನು ಕುವೆಂಪು ಅವರು ಬರೆದಿರುವ ಸ್ವಾಮಿ ವಿವೇಕಾನಂದ, ಮತ್ತು ಸ್ಸೋಮನಾಥನಂದ ಸ್ವಾಮೀಜಿ ಬರೆದಿರುವ ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ, ಮತ್ತು ಅವರ ಸ್ವಾಮಿ ವಿವೇಕಾನಂದ ಕೃತಿಶ್ರೇಣಿ ರಾಮಕೃಷ್ಣ ಆಶ್ರಮದಲ್ಲಿ ಸಿಗುತ್ತೆ ......