ಆಲದ ಮರಕ್ಕೆ ತೆಂಗಿನ ಕಾಯಿ ಕಟ್ಟಿದರೆ ಇಷ್ಟಾರ್ಥ ಸಿದ್ಧಿ I 100% Truth I RKB INFO KANNADA I 2023
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕಂಬಳೀಪುರ ಗ್ರಾಮದಲ್ಲಿದೆ ಅಮ್ಮಾ ಶಕ್ತಿ ಪೀಠ. ಇಲ್ಲಿರುವ 300 ವರ್ಷಗಳ ಇತಿಹಾಸವಿರುವ ಬೃಹತ್ ಜೋಡಿ ಆಲದ ಮರದಲ್ಲಿ ನೆಲೆಸಿರುವ ಶ್ರೀ ಕಾಟೇರಮ್ಮ ಭಕ್ತರ ಎಲ್ಲಾ ಸಂಕಷ್ಟಗಳನ್ನು ಪರಿಹರಿಸುತ್ತಿದ್ದಾಳೆ. ಹೀಗಾಗಿ ಈ ಆಲದ ಮರಕ್ಕೆ 9 ವಾರ ಪ್ರದಕ್ಷಿಣೆ ಹಾಕಿ ತೆಂಗಿನ ಕಾಯಿಯನ್ನು ಮರಕ್ಕೆ ಕಟ್ಟಿದರೆ ಭಕ್ತರ ಸಂಕಷ್ಟಗಳನ್ನು ಶ್ರೀ ಕಾಟೇರಮ್ಮ ದೇವಿ ಪರಿಹರಿಸುತ್ತಿದ್ದಾಳೆ. ಹೀಗಾಗಿ ಸಾವಿರಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಅಮ್ಮಾ ಶಕ್ತಿ ಪೀಠದ ಫೋನ್ ನಂಬರ್: 88678 41758
Tags:
#ammashaktipeeta
#katerammatemple
#kambalipura
#srikaterammadevi
#Jodialadamara
Dear friends... Plesse Subscribe my channel RKB INFO KANNADA
Like & Share your groups.
Thanks our lovely Subscribers and viewers.
27 авг 2024