ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ? - ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ ? More information: tinyurl.com/tippu3
Thank you sir ನೀವು ಕೊಟ್ಟ ಮಾಹಿತಿ ಸತ್ಯೆ ಇದೆ ನಾನು ತುಂಬಾ ಕಂಪ್ಯೂಸ್ ಆಗಿದೆ ಆದರೆ ನೀವು ನನ್ನ ಆಲೋಚನೆ ಬದಲಾಯಿಸಿದರು ಸರ್ ಬೇರೆ ಯಾರೇ ಹೇಳಲೀ ಅದನ ನಾನು ನಂಬಲ್ಲ ಆದರೆ ನಿಮ್ಮ ಬಾಯಿಂದ ಬರುವ ಮಾತು ಕೇಳಿ ಸತ್ಯೇನಾ ನಂಬುತ್ತೇನೆ ಸರ್ ಹೃದಯಪೂರ್ವಕ ಧನ್ಯವಾದಗಳು ಸರ್
ಇತಿಹಾಸನ ಇತಿಹಾಸ ರೂಪದಲ್ಲೆ ಓದಿದರೆ ಕೇಳಿದರೆ ಎಲ್ಲವೂ ಚೆನ್ನಾಗೆ ಇರುತ್ತೆ ಆದರೆ ಇತಿಹಾಸವನ್ನು ರಾಜಕೀಯ ದೃಷ್ಟಿಯಿಂದ ನೋಡಿದರೆ ಒಳ್ಳೆಯವರು ಸಹಾ ಕೆಟ್ಟವರಾಗೇ ಕಾಣ್ತಾರೇ.,..... ಧನ್ಯವಾದಗಳು ಸರ್ 🙏🙏 ಸಾಧ್ಯವಾದರೆ ಟಿಪ್ಪುವಿನ ಮೇಲೆ ಇರುವ ಕ್ರೂರಿ, ಮತಂಧ ಎನ್ನುವ ಆರೋಪಗಳಿಗೆ ಸಾಕ್ಷಿ ಸಮೇತ ಉತ್ತರವನ್ನು ತಿಳಿಸಿ 🙏🙏 ಖಂಡಿತ ನಿಮ್ಮಿಂ ಆಗುತ್ತೆ ಅಂತ ಬಾವಿಸಿದ್ದಿವಿ
TRUTH always Triumps...... Analysis on Basis of FACTS....Hats off & Huge Respect for Dharmendra Kumar sir & team........thanks a Ton...Respect from Mandya...........Jai Hind,Jai karnataka.....
ಸರ್ ತುಂಬಾ ಧನ್ಯವಾದಗಳು ತಾವು ಹೇಳೋ ಹಾಗೆ ನಾವುಗಳೆಲ ನಿರಭಿಮಾನಿಗಳಾಗಿದ್ದೇವೆ ಇವಾಗಿನ ಜನತೆಗೆ ಇವಾವದು ಬೇಕಾಗಿಲ್ಲ ಎರಡು ಅಕ್ಷರ ಬರದೆರೋರೇಲಾ ಇವತ್ತು ಇತಿಹಾಸ ಹೇಳುತಾರೆ ಇದಕ್ಕೆ ಮಾದ್ಯಮದವರು ಹೆಚ್ಚು ಒತ್ತು ಕೊಟ್ಟು ಈ ಮಟ್ಟಕ್ಕೆ ತಂದಿದ್ದಾರೆ ಈಗಲಾದರೂ ನಿಜವಾದ ಇತಿಹಾಸ ತಿಳಿದು ಮಾತನಾಡಲಿ
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
Sir, the way you say namma British, namma tippu, namma maharaja. It's such a overwhelming feel to hear. One needs a great heart to respect and consider everyone as one
ಗುರುಗಳೇ ನಿಮ್ಮ ವಿಡಿಯೋ ಯಲ್ಲಾ ನೋಡ್ತಿನಿ ತುಂಬಾ ಚನ್ನಾಗಿರುತ್ತೆ ಆದ್ರೆ ಈ ವಿಡಿಯೋ ಮತ್ತು ವಿವರಣೆ ಯಲ್ಲಿ ಒಂದು ಸಂಶಯ ಅದೇನಂದ್ರೆ, ಯಲ್ಲರೂ ಅಂದ್ರ್ರೆ ಯಲ್ಲರೂ ಏಳೋ ಪ್ರಕಾರ ನಮ್ಮ ಇಂಡಿಯಾ ಸೈನಿಕರu ಬ್ರಿಟಿಷ್ ಕಂಪನಿ ಒಳಗೆ ಇದ್ರಲ್ಲ ಅವರ್ಯಾರು on ಸ್ಪಾಟ್ ಅಲ್ಲಿ ಇರ್ಲಿಲ್ವ, ಅವರ್ಯಾರು ಮಾತಾಡಿದ ಮತ್ತು ಬರೆಧಿಟ್ಟ ಸಾಕ್ಷಿ ಇಲ್ವಾ ಗುರುಗಳೇ
The way you explain, your energy and happiness you show towards each fact and history is really amazing Sir!! Our whole family will be waiting for your weekly episode, wish you a happy and healthy life ahead Sir. Keep exploring and enlightening us !! ✨
ನಮಸ್ತೆ ಗುರುವೇ 🙏🏼 ನಿಮಗೆ ಕೋಟಿ ಕೋಟಿ ಧನ್ಯವಾದಗಳು ಏಕೆ ಅಂದ್ರೆ.... ಈಗಿನ ಪೀಳಿಗೆ ಗೆ ಹೇಗೆ ಇತಿಹಾಸ ತಿಳಿಸಬಹುದು ಅಂತಾ ಅರಿತು ನಿಮ್ಮ ಈ ಕಾಯಕ.... ತುಂಬಾ ಸ್ಮರಣಿಯವಾಗಿದೆ.... ನನ್ ಉದ್ದೇಶ ಎಂದರೆ.... ಇಮ್ಮಡಿ ಪುಲಕೇಶಿ ಹಾಗೂ ಇನ್ನು ಬೇರೆ ಕನ್ನಡ ನೆಲದ ಕನ್ನಡ ಕಂದಮ್ಮಗಳಾದ ಸಾಮ್ರಾಟರ ರಾಜರುಗಳ ಇತಿಹಾಸವನ್ನು ವಿಷಗಳನ್ನು.... ನಮ್ಮ ಯುವ ಸಂಕುಲಕ್ಕೆ ತಿಳಿಸಿ...... ನಮ್ಮ ಸ್ನೇಹಿತರಿಗೆ....ಪ್ರಸ್ತುತ ಕನ್ನಡದ ಪೀಳಿಗೆಗೆ ಕನ್ನಡ ಮೇಲಿನ ಸ್ವಾಭಿಮಾನ ಕುಂದಿದೆ..... ಬೇರೆ ರಾಜ್ಯದ ರಾಜರುಗಳೇ ಇವರಿಗೆ ಹೆಚ್ಚು ಅನ್ನೋ ಭಾವ ಮೂಡಿದೆ..... ಅವರಿಗಿಂತ ಹೆಚ್ಚು ಪರಾಕ್ರಾಮಿಗಳು ನಮ್ಮ ಕಪ್ಪು ಮಣ್ಣಿನ ರಾಜರು ಅನ್ನೋದನ್ನ ತಿಳಿಸಿ... 🙏🏼🙏🏼🙏🏼🙏🏼 ಧನ್ಯವಾದಗಳು 🙏🏼😍 ನಿಮ್ಮ ಮೇಲೆ ತಾಯಿ ಕನ್ನಡಾಂಬೆಯ ಆಶೀರ್ವಾದವಿರಲಿ 🙏🏼💛❤️ ನೀವು ಅರೋಗ್ಯ ಆನಂದದಿಂದ ಇರಿ 🙏🏼 ಇನ್ನು ಹೆಚ್ಚು ಕನ್ನಡ ಕ್ಕೆ ನಿಮ್ಮ ಅವಶ್ಯಕತೆ ಅನಿವಾರ್ಯತೆ ಇದೆ.... ನಿಮ್ಮ ಕಾಯಕ ಹೀಗೆ ಮುಂದುವರಿಯಲಿ ಏನಾದ್ರೂ ತಪ್ಪಿದ್ದಲ್ಲಿ ಕ್ಷಮಿಸಿ🙏🏼... ಜೈ ಕನ್ನಡ 💛❤️ ಜೈ ಕರ್ನಾಟಕ 💛❤️ ಜೈ ಇಮ್ಮಡಿ ಪುಲಿಕೇಶಿ 💛❤️ ಜೈ ಕರ್ನಾಟ ಬಲ ಸೈನ್ಯ 😍💛❤️
As I told earlier u r a true historian u brought this at a true time and to know the true history of grate warier of our country Hazrath Tippu sultan shahid,earlier to this about coorge and about Christians u have clarified ,grateful to u sir
Such valor Tipu had that he chose to pass away in action doing the war not thinking a grenadier would take away his life. Like those very rare fighters. Thanks for the detailed explanation bringing forth the truth in history.
Thanks a lot Dharma Sir for the brilliant episode providing artefacts on how Tipu Sultan was killed by an Ordinary British Soldier(Grenadier) who fired a Musket ball into his temple just above his right ear and recorded by the Generals present in the war.
Sir excellent explanation, I am Big fan of your videos. I love the way you explain the history of this beautiful land called Karnataka. Keep doing the wonderful work, my best wishes to you and your team.
ಮೈಸೂರು ಹುಲಿ ಟಿಪ್ಪು ಸುಲ್ತಾನ್ ರ ಜೀವನದ ಕೊನೆಯ ಕ್ಷಣಗಳ ರೋಚಕ ಮಾಹಿತಿ ಕೇಳಿದ ಮೇಲೆ ಥಟ್ಟನೆ ಮನಸ್ಸಿನಲ್ಲಿ ಮೂಡಿದ್ದು ಮಾನವ ಚರಿತ್ರೆಯ ಮಹಾನ್ ಯೋಧ ಟಿಪ್ಪುರವರನ್ನು ಹೆತ್ತ ತಾಯಿ, ಹೂತ್ತ ಭೂ ತಾಯಿ ಕನ್ನಡ ಮಾತೆಯರೆ ನೀವೆ ಧನ್ಯ,
Thank you so much sir for providing this information. I was so curious about this information. Thank you for enlightening us with minute information. God bless you
ನಮಸ್ಕಾರ ಗುರುಗಳೇ, ನನ್ನ msg.. ನಿಮಗೆ ಮುತ್ತುತ್ತಿದೆಯೋ ಗೊತ್ತಿಲ್ಲ ನನಗೆ ನಿಮ್ಮ ಮಾಹಿತಿಗಳು ನನಗೆ ತುಂಬಾ ಹಿಡಿಸುತ್ತವೆ. ನಿಮ್ಮ ಮಾಹಿತಿಯಲ್ಲಿ ಯಾವುದೇ ಭೇದ ಭಾವ ಇರೋದಿಲ್ಲ. ಯಾವುದೇ ಧರ್ಮದ ಐತಿಹಾಸಿಕ ಹಾಗೂ ಧಾರ್ಮಿಕ ಸ್ಥಳಗಳನ್ನು ಜನ ಆಗಲಿ ಸರಕಾರ ಆಗಲಿ ಕಾಪಾಡಿಕೊಂಡು ಹೋಗುವುದರಲ್ಲಿ ವಿಫಲರಾಗುತ್ತಿದ್ದೇವೆ.😢😢 ಇತಿಹಾಸದ ಪುಟಗಳು ಏನೇ ಇರಲಿ ಎಲ್ಲರೂ ಇತಿಹಾಸದ ಎಲ್ಲಾ ಧರ್ಮದ ಸ್ಮಾರಕಗಳನ್ನು ದ್ವೇಷ ಭಾವನೆ ಬಿಟ್ಟು ನಾವೆಲ್ಲಾ ಕಾಪಾಡಿಕೊಂಡು ಹೋಗಬೇಕು. ಇದಕ್ಕೆ ನಿಮ್ಮ ಕಡೆಯಿಂದ ಒಂದು ಕಿವಿಮಾತುಗಳು ಹೇಳಿ ಗುರುಗಳೇ.... 😢😢😢😢😢
ಧರ್ಮೇಂದ್ರ್….ಟಿಪ್ಪು ಸುಲ್ತಾನ್ ಸಾವಿನ ಬಗ್ಗೆ ಕೂಲಂಕುಷವಾಗಿ ಮತ್ತು ಸಂದರ್ಭೋಚಿತ ಲೇಖನಗಳ (ದಾಖಲೆ)ಮೂಲಕ , ಯಾವ ಭ್ರಮೆಗೆ ಒಳಪಡದೆ,ಪಾರದರ್ಶಕವಾಗಿ, ಅರ್ಥವಾಗುವ ರೀತಿಯಲ್ಲಿ ವಿವರಿಸಿದ್ದೀರಿ. ತಮಗೆ ಹಾರ್ದಿಕ ವಂದನೆಗಳು.🙏🏻
ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
A honest effort by you Sir. No one should try to twist history to suit their political ideology. History must be taught as it was recorded at that point of time by the eyewitness. It may hurt us today or make us proud. History has a lot of lessons for us to learn. Thank you for the enlightenment.
Thanks for preserving and spreading real history with valied proofs. Nowadays some bad people trying to destroy our identity, language, history and religion.
If we assume Uri and Nanje Gowda would have killed tippu, then Mysore King Krishnaraja Odeyar 3rd would have given both of these suitable position and recognition. Even though the Mysore odeyars got back administration after Tippus death in 1799. They did not document about this Uri Gowda and Nanje Gowda anywhere.
Yes they were given good position and sent to manage Kodagu with senior positions. ಧರ್ಮಣ್ಣ ಏಕಪ್ಪಾ ಜಿಹಾದಿಗಳ ದುಡ್ಡಿಗೆ ನಿನ್ನ ಮಾರಿಕೊಳ್ಳುತ್ತ ಇದ್ದೀಯ ? ಯಾಕೋ ಧರ್ಮಿ ಹೆದರಿಕೆ?ಇಷ್ಟೆಲ್ಲಾ ಮಾಹಿತಿ ಇದ್ದ ಬ್ರಿಟಿಷರು ಇದೆಲ್ಲವನ್ನೂ ವಿಡಿಯೋ ಏಕೆ ಮಾಡಿಸಲಿಲ್ಲ ? ಏಕೆ ಫೋನನಲ್ಲಿ ರೇಕಾರ್ಡ್ ಮಾಡಲಿಲ್ಲ? ಈ ಪ್ರಶ್ನೆ ತಮಾಷೆ ಎನ್ನಿಸುತ್ತ?😂 ಅಂದ್ರೆ ಇಷ್ಟೆಲ್ಲಾ ಮಾಹಿತಿಯನ್ನು ಕರಾರುವಕ್ಕಾಗಿ ಬರೆದ ಬ್ರಿಟಿಶರು ಏಕೆ ಗುಂಡು ಹೊಡೆದ ಗ್ರೆನೇಡಿಯರ್ ಹೆಸರನ್ನು ಏಕೆ ದಾಖಲಿಸಲಿಲ್ಲ? ಬ್ರಿಟಿಷರು ಯುದ್ಧ ಮುಗಿದ ಮೇಲೆ ಹೆಣಗಳ ದೋಚುವವರು ಯುದ್ಧದ ಮಧ್ಯೆ ಕೈಯಲ್ಲಿ ಕತ್ತಿ ಹಿಡಿದು ಜೀವಂತವಾಗಿ ಇದ್ದ ಟಿಪ್ಪು ದೇಹಕ್ಕೆ ಕೈ ಹಾಕುವರೇ?😂 ಎಲ್ಲಾ ಓಕೆ ವಾಟರ್ ಗೇಟ್ ಗೆ ಏಕೆ ಟಿಪ್ಪು ಹೋದ ? ಅಲ್ಲಿ ಬ್ರಿಟಿಷರು ತಲುಪುವ ಮೊದಲೇ ಹೆಣಗಳು ರಾಶಿ ಇದ್ದಾವಲ್ಲಾ ?ಯಾರು ಅಟ್ಯಾಕ್ ಮಾಡಿದ್ದರು? ಉರಿಗೌಡ ನಂಜೇಗೌಡ ತಾನೇ?ಕತ್ತಿ ಹಿರಿದು ಪರದಾಡುತ್ತಿದ್ದ ತಿಪ್ಪೆಸಾಬಿಗೆಅಷ್ಟು ಹತ್ತಿರದಿಂದ ಈ ಕ್ಲಿಷ್ಟ ಗನ್ ನಿಂದಾ ಹೊಡೆಯಲು ಸಾಧ್ಯವೇ?😂ಅಂದ್ರೆ ಕರೆಕ್ಟಾಗಿ ಹಣೆಗೆ ಹೊಡೆದಿರಬೇಕು ಅಂದ್ರೆ ಉಳಿ ಮೊದಲೇ ಸತ್ತು ಹೋಗಿತ್ತು. ಎಲ್ಲಾ ಓಕೆ ಧರ್ಮಿ; ನೀವು ತೋರಿಸುತ್ತ ಇರೋ ಫೋಟೋದಲ್ಲಿ ಹುಳಿ ಏಕೆ ಚರಂಡಿ ಒಳಗೆ ಇದೆ? ಪಕ್ಕದಲ್ಲಿ ಒಂದೂ ಹೆಣಗಳು ಕಾಣುತ್ತ ಇಲ್ಲಾ ಏಕೆ? ಏಕೆ ತಲೆ ಮೇಲೆ ಗಾಯದ ಗುರುತು ಇಲ್ಲ ಏಕೆ? ಏಕೆಂದರೆ ಉರಿಗೌಡರು ಮೊದಲೇ ಹುಳಿಯನ್ನು ಚರಂಡಿಯೊಳಗೆ ಹೊಡೆದು ಕೊಂದುಹಾಕಿದ್ದರು ತಾನೇ? ಎಲ್ಲಕಿಂತ ಆಶ್ಚರ್ಯ ಅಂದ್ರೆ ಧರ್ಮಿಯ ಬಾಯಲ್ಲಿ ಒಂದೇ ಒಂದು ಬಾರಿ ಉರಿಗೌಡರಾ ಹೆಸರು ಒಂದೇ ಒಂದು ಬಾರಿ ಬರಲಿಲ್ಲವೇಕೆ?😂ಸತ್ಯ ಹೇಳೋಕೆ ಭಯ ತಾನೇ?ಎಲ್ಲಾ ಓಕೆ. ಜೊತೆಯಲ್ಲಿ ಬಂದಿದ್ದ ಬಹುದೊಡ್ಡ ಮರಾಠ ಸೈನ್ಯದ ಬಗ್ಗೆ ಒಂದೇ ಒಂದು ಮಾತು ಬ್ರಿಟೀಶರು ಬರೆದಿಲ್ಲ ಏಕೆ? More information : (tinyurl.com/tippu3)
ಯಾವ ಲಾವಣಿ ಹಾಡು ಇದೆ. ಆ ತಲೆಕೆಟ್ಟ ಕ್ರಾಂತಿ ಮಂಜು ಹೇಳಿದ್ದಾ. ಅವನು ಬಿಜೆಪಿ ಚೇಲಾ. ಏನ್ ಬೇಕಾದ್ರೂ ಲಾವಣಿ ಬರೀತಾನೆ. ಎಲ್ಲೂ ಉರಿ & ನಂಜೇ ಗೌಡ ಟಿಪ್ಪು ಸಾಯಿಸಿದ್ದು ಅಂತಾ ಹೇಳಿಲ್ಲ
Ellaru edar bagge matadtidare but nan modlinda nim vedios gale nodkond bandu nam history bagge tilkondironu, Niv yavag edar bagge heltira anta nan wait madtide, evaga with evidence samethaa torsidira, full doubt clear aitu.. thanks for the information sir 😍
Superb sir What ever we say about British ,the way the have recorded,preserved the war details through painting,, writings and articles is really great, We lack that concept of war records