ಆಚಾರ್ಯ ರಿಗೆ ನಮನಗಳು 🙏🙏ದೇವರ ದಯೆಯಿಂದ, ನಿಮ್ಮ ಪ್ರವಚಗಳಿಂದ ಸಾಸಿವೆ ಕಾಳಿ ನಲ್ಲಿ 1 ಭಾಗ ದಷ್ಟು ವೈ ರಾಗ್ಯ ಬಂದಿದೆ ಕರ್ತವ್ಯ ಮಾಡೋದು ಎಲ್ಲವೂ ಭಗವಂತ ನ ಅಧೀನ, ನಾವೆಲ್ಲಾ ಗೊಂಬೆಗಳು ಆಡಿ ಸಿದಂತೆ ಆಡೋದೇ ನಮ್ಮ ಕೆಲಸ. ಈ ತಿಳುವಳಿಕೆ ಬಂದಿದೆ ಅದೇ ನನ್ನ ಪುಣ್ಯ
ನಾವು ಹೋಗುವಾಗ "ನಾರಾಯಣ" ನ ನಾಮಸ್ಮರಣೆ ಒಂದೇ ನಮ್ಮ ಜೊತೆ ಬರುವುದು ಇದು ಸತ್ಯ . ಬದುಕಿರುವ ತನಕ ಭಗವಂತನ ಅರಿವನ್ನು ತಿಳಿಸುತಿರುವ ಗುರುಗಳಾದ ಶ್ರೀ ಅನಂತಕೃಷ್ಣ ಆಚಾರ್ಯರ ಪಾದಗಳಿಗೆ ನನ್ನ ನಮಸ್ಕಾರಗಳು 🙏🙏🙏🙏💐
ಶ್ರೀ ಅನಂತ ಕೃಷ್ಣ ಆಚಾರ್ಯರಿಗೆ ನನ್ನ ವಂದನೆಗಳು ನಿಮ್ಮ ಈ ದಾಸರ ವಾಣಿಯನ್ನು ನಿಮ್ಮ ಮಾತಿನಿಂದ ಕೇಳುವುದಕ್ಕೆ ತುಂಬಾ ಆನಂದವಾಯಿತು ಮನಸಿನಲ್ಲಿ ಇದ್ದ ನೋವು ಸ್ವಲ್ಪ ಕಡಿಮೆ ಆಯಿತು 🙏🙏🙏🙏
ಹರಿ ಓಂ ನಾರಾಯಣ ನಿನ್ನ ನಾಮದ ಸ್ಮರಣೆಯು ಸಾರಮೃತವೆನ ನಾಲಿಗೆಗೆ ಬರಲಿ ಭಗವಂತನ ನಾಮ ಸ್ಮರಣೆ ಎಷ್ಟು ಮುಖ್ಯ ಎಂಬುದನ್ನು ಉತ್ತಮ ವಿವರಣೆ ಯೊಂದಿಗೆ ತಿಳಿಸಿ ಕೊಟ್ಟ ಆಚಾರ್ಯರಿಗೆ ಸಾಷ್ಟಾಂಗ ನಮಸ್ಕಾರಗಳು ಹರಿಯೇ ನಮಃ ಹರಿಯೇ ನಮಃ ಹರಿಯೇನಮ
🙏🙏🙏🙏🙏 ಗುರೂಜಿ ಏಕಾದಶಿ ದಿನ ಅನ್ನವನ್ನು ತಿನ್ನಬಾರದು ಅಂತ ನೀವು ಹೇಳುತಿರ ಅದ್ರೆ ದೇವಸ್ಥಾನದಲ್ಲಿ ಪ್ರಸಾದ ವಾಗಿ ಪುಳಿಯೋಗರೆ ಮೊಸರು ಅನ್ನ ಕರಾಬಾತು ಈಗೆ ಅನ್ನದಿಂದನೇ ಮಾಡುತ್ತಾರೆ ಎಷ್ಟೋ ಜನರಿಗೆ ಗೊತ್ತಿಲ್ಲ ಅಂತ ದಿನ ಪ್ರಸಾದ್ ವೆಂದು ಅನ್ನ ಊಪಯೋಗ ಮಾಡುತಿದ್ದರೆ ಇದು ಎಲರಿಗೂ ತಿಳಿಯಬೇಕು ಗುರುಗಳೇ ನಿಮ್ಮ ಪಾದಕ್ಕೆ ನನ್ನ ನಮಸ್ಕಾರಗಳು 💐💐💐💐💐
ರಾಯರ ಮಠ ಮತ್ತು ಮಠಗಳಲ್ಲಿ ಅನ್ನ ಪ್ರಸಾದ ಇರುವುದಿಲ್ಲ. ಏಕಾದಶಿ ದಿವಸ ಲಕ್ಷ್ಮೀ, ಮುಖ್ಯ ಪ್ರಾಣ ದೇವರಿಗೆ, ಗುರುಗಳಿಗೆ ಹೂವು, ಅನ್ನ ನಿಷೇಧ. ನೇವ್ಯೇದ್ಯ ಇರುವುದಿಲ್ಲ. ಇಲ್ಲಿ ಕೆಲವರು ಆಂಜನೇಯ ದೇವಸ್ಥಾನದಲ್ಲಿ ಇದನ್ನು ಅನುಸರಿಸುವುದಿಲ್ಲ. ಪದ್ಧತಿಯನ್ನು ಆಚರಿಸಬೇಕು.